ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಬರಗಾಲದ ಭೀತಿ

By Staff
|
Google Oneindia Kannada News

ಮುಖಪುಟ

ಜುಲೈ 10, 2001

Gorur Dam

ರಾಜ್ಯದಲ್ಲಿ ಬರಗಾಲದ ಭೀತಿ

ಮುಂಬೈನಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಕೇರಳದಲ್ಲಿ ಭಾರಿ ಮಳೆಗೆ 8 ಮಂದಿ ಬಲಿಯಾಗಿದ್ದಾರೆ. ರಾಜ್ಯದ ಕೆಲವು ಕಡೆ ಮಳೆ ಆಗುತ್ತಿದ್ದರೂ, ಬೆಂಗಳೂರು, ತುಮಕೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಸುಳಿವೇ ಇಲ್ಲ.

ಮಳೆಯನ್ನು ನೆಚ್ಚಿ ಬಿತ್ತನೆ ಮಾಡಿದ್ದ ರೈತರೆಲ್ಲ ಇಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಮಧ್ಯೆ ಶೃಂಗೇರಿಯಲ್ಲಿ 12 ಸೆಂ.ಮೀ, ಮಾದಾಪುರ, ಆಗುಂಬೆಯಲ್ಲಿ 11, ಕಳಸ, ಸೋಮವಾರಪೇಟೆಯಲ್ಲಿ 10, ಖಾನಾಪುರ, ಯಲ್ಲಾಪುರಗಳಲ್ಲಿ 8, ಉಪ್ಪಿಂಗಡಿ, ಕೊಲ್ಲೂರು, ಕಾರವಾರ, ಹೊಸನಗರದಲ್ಲಿ ತಲಾ 7 ಸೆಂಟಿ ಮೀಟರ್‌ ಮಳೆ ಆಗಿದೆ.

ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ

ಇಂದಿನಮಟ್ಟ

ಲಿಂಗನಮಕ್ಕಿ

1819.00 ಅಡಿಗಳು

1770.00 ಅಡಿಗಳು

ಕಬಿನಿ

2284.00 ಅಡಿಗಳು

2277.66 ಅಡಿಗಳು

ಕೆಆರ್‌ಎಸ್‌

124.80 ಅಡಿಗಳು

85.33 ಅಡಿಗಳು

ಹೇಮಾವತಿ

2922.00 ಅಡಿಗಳು

2890. 98 ಅಡಿಗಳು

ಮಾಣಿ

594.36 ಮೀಟರ್‌

580.25 ಮೀಟರ್‌

ಭದ್ರಾ

186.00 ಅಡಿಗಳು

145.06 ಅಡಿಗಳು

ಹಾರಂಗಿ

2859.00 ಅಡಿಗಳು

2827.11 ಅಡಿಗಳು

ಸುಪಾ

1859.39 ಅಡಿಗಳು

1725.78 ಅಡಿಗಳು

ವಾರಾಹಿ

1950.00 ಅಡಿಗಳು

1903. 70 ಅಡಿಗಳು

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X