ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದಲ್ಲಿ ಬರಗಾಲದ ಭೀತಿ
ಮುಖಪುಟ
ರಾಜ್ಯದಲ್ಲಿ ಬರಗಾಲದ ಭೀತಿ
ಮಳೆಯನ್ನು
ನೆಚ್ಚಿ
ಬಿತ್ತನೆ
ಮಾಡಿದ್ದ
ರೈತರೆಲ್ಲ
ಇಂದು
ತಲೆಯ
ಮೇಲೆ
ಕೈಹೊತ್ತು
ಕುಳಿತಿದ್ದಾರೆ.
ಈ
ಮಧ್ಯೆ
ಶೃಂಗೇರಿಯಲ್ಲಿ
12
ಸೆಂ.ಮೀ,
ಮಾದಾಪುರ,
ಆಗುಂಬೆಯಲ್ಲಿ
11,
ಕಳಸ,
ಸೋಮವಾರಪೇಟೆಯಲ್ಲಿ
10,
ಖಾನಾಪುರ,
ಯಲ್ಲಾಪುರಗಳಲ್ಲಿ
8,
ಉಪ್ಪಿಂಗಡಿ,
ಕೊಲ್ಲೂರು,
ಕಾರವಾರ,
ಹೊಸನಗರದಲ್ಲಿ
ತಲಾ
7
ಸೆಂಟಿ
ಮೀಟರ್
ಮಳೆ
ಆಗಿದೆ.
ಜಲಾಶಯಗಳ
ನೀರಿನ
ಮಟ್ಟ
-
ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
ಲಿಂಗನಮಕ್ಕಿ | 1819.00 ಅಡಿಗಳು | 1770.00 ಅಡಿಗಳು |
ಕಬಿನಿ | 2284.00 ಅಡಿಗಳು | 2277.66 ಅಡಿಗಳು |
ಕೆಆರ್ಎಸ್ | 124.80 ಅಡಿಗಳು | 85.33 ಅಡಿಗಳು |
ಹೇಮಾವತಿ | 2922.00 ಅಡಿಗಳು | 2890. 98 ಅಡಿಗಳು |
ಮಾಣಿ | 594.36 ಮೀಟರ್ | 580.25 ಮೀಟರ್ |
ಭದ್ರಾ | 186.00 ಅಡಿಗಳು | 145.06 ಅಡಿಗಳು |
ಹಾರಂಗಿ | 2859.00 ಅಡಿಗಳು | 2827.11 ಅಡಿಗಳು |
ಸುಪಾ | 1859.39 ಅಡಿಗಳು | 1725.78 ಅಡಿಗಳು |
ವಾರಾಹಿ | 1950.00 ಅಡಿಗಳು | 1903. 70 ಅಡಿಗಳು |
Comments
Story first published: Tuesday, July 10, 2001, 5:30 [IST]