Get Updates
Get notified of breaking news, exclusive insights, and must-see stories!

ಕ.ಸಾ.ಪ. ಅಧ್ಯಕ್ಷರಾಗಿ ಪುನರೂರು - ಅಧಿಕೃತ ಪ್ರಕಟಣೆ

ಬೆಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 21 ನೇ ಅಧ್ಯಕ್ಷರಾಗಿ ದೈತ್ಯ ಸಂಘಟಕ ಹರಿಕೃಷ್ಣ ಪುನರೂರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೆ. ನಾಗರಾಜ್‌ ಮಂಗಳವಾರ ವಿಧ್ಯುಕ್ತವಾಗಿ ಪ್ರಕಟಿಸಿದರು. ಸಮೀಪದ ಸ್ಪರ್ಧಿ ಚಂದ್ರಶೇಖರ ಪಾಟೀಲ ಅವರಿಗಿಂತ 1549 ಹೆಚ್ಚು ಮತಗಳನ್ನು ಪುನರೂರು ಪಡೆದಿದ್ದಾರೆ.

ಮತದಾನದ ವಿವರ -
ಒಟ್ಟು ಮತಗಳು : 21, 004
ಚಲಾವಣೆಯಾದ ಮತಗಳು : 13,842
ಕುಲಗೆಟ್ಟ ಮತಗಳು : 135
ಹರಿಕೃಷ್ಣ ಪುನರೂರು : 6,713
ಚಂದ್ರಶೇಖರ ಪಾಟೀಲ : 5,430
ಲಕ್ಷ್ಮಣರಾವ್‌ ಗೋಗಿ : 702
ತೂ.ನ. ಲಕ್ಷ್ಮಣ : 274
ಸಂಗನ ಬಸವನಮಟ್ಟಿ : 588

ವಿದೇಶ, ಹೊರರಾಜ್ಯ ಹಾಗೂ ಗಡಿನಾಡುಗಳಿಂದ ಬಂದ ಒಟ್ಟು 318 ಮತಗಳ ಪೈಕಿ ಪುನರೂರು 266 ಮತಗಳನ್ನು ಪಡೆದಿದ್ದರೆ, ಚಂಪಾ 43 ಮತಗಳನ್ನು ಪಡೆದಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+