ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೊಲೀಸರು ತಪ್ಪೇನೂ ಮಾಡಿ-ಲ್ಲ - ಜಯಲಲಿತಾ ಸಮರ್ಥನೆ
ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧನ ಪ್ರಕರಣ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ 10 ಪುಟಗಳ ಹೇಳಿಕೆಯಾಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಕರುಣಾನಿಧಿ ಬಂಧನ ಯಾಕೆ ? ಕೇಂದ್ರ ಸಚಿವ ಮುರಸೋಳಿ ಮಾರನ್ ವಿರುದ್ಧ ಪೊಲೀಸರು ಕಟುವಾಗಿ ವರ್ತಿಸಲು ಏನು ಕಾರಣ ? ಮತ್ತೊಬ್ಬ ಕೇಂದ್ರ ಸಚಿವ ಟಿ.ಆರ್.ಬಾಲು ಅವರನ್ನು ಬಂಧಿಸಿದ್ದೇಕೆ ? ಪೊಲೀಸರು ಕ್ರುದ್ಧರಾಗಲು ಕಾರಣವಾದ ಸನ್ನಿವೇಶಗಳಾವುವು ? ಮೊದಲಾದ ಪ್ರಶ್ನೆಗಳಿಗೆ ಜಯಾಲಲಿತಾ ವಿವರಣಾತ್ಮಕ ಉತ್ತರಗಳನ್ನು ಕೊಟ್ಟಿರುವುದರ ಜೊತೆಗೆ ಪೊಲೀಸರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, July 10, 2001, 5:30 [IST]