ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರು ತಪ್ಪೇನೂ ಮಾಡಿ-ಲ್ಲ - ಜಯಲಲಿತಾ ಸಮರ್ಥನೆ

By Staff
|
Google Oneindia Kannada News

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧನ ಪ್ರಕರಣ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ 10 ಪುಟಗಳ ಹೇಳಿಕೆಯಾಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಕರುಣಾನಿಧಿ ಬಂಧನ ಯಾಕೆ ? ಕೇಂದ್ರ ಸಚಿವ ಮುರಸೋಳಿ ಮಾರನ್‌ ವಿರುದ್ಧ ಪೊಲೀಸರು ಕಟುವಾಗಿ ವರ್ತಿಸಲು ಏನು ಕಾರಣ ? ಮತ್ತೊಬ್ಬ ಕೇಂದ್ರ ಸಚಿವ ಟಿ.ಆರ್‌.ಬಾಲು ಅವರನ್ನು ಬಂಧಿಸಿದ್ದೇಕೆ ? ಪೊಲೀಸರು ಕ್ರುದ್ಧರಾಗಲು ಕಾರಣವಾದ ಸನ್ನಿವೇಶಗಳಾವುವು ? ಮೊದಲಾದ ಪ್ರಶ್ನೆಗಳಿಗೆ ಜಯಾಲಲಿತಾ ವಿವರಣಾತ್ಮಕ ಉತ್ತರಗಳನ್ನು ಕೊಟ್ಟಿರುವುದರ ಜೊತೆಗೆ ಪೊಲೀಸರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X