Get Updates
Get notified of breaking news, exclusive insights, and must-see stories!

ಪೊಲೀಸರು ತಪ್ಪೇನೂ ಮಾಡಿ-ಲ್ಲ - ಜಯಲಲಿತಾ ಸಮರ್ಥನೆ

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧನ ಪ್ರಕರಣ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ 10 ಪುಟಗಳ ಹೇಳಿಕೆಯಾಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಕರುಣಾನಿಧಿ ಬಂಧನ ಯಾಕೆ ? ಕೇಂದ್ರ ಸಚಿವ ಮುರಸೋಳಿ ಮಾರನ್‌ ವಿರುದ್ಧ ಪೊಲೀಸರು ಕಟುವಾಗಿ ವರ್ತಿಸಲು ಏನು ಕಾರಣ ? ಮತ್ತೊಬ್ಬ ಕೇಂದ್ರ ಸಚಿವ ಟಿ.ಆರ್‌.ಬಾಲು ಅವರನ್ನು ಬಂಧಿಸಿದ್ದೇಕೆ ? ಪೊಲೀಸರು ಕ್ರುದ್ಧರಾಗಲು ಕಾರಣವಾದ ಸನ್ನಿವೇಶಗಳಾವುವು ? ಮೊದಲಾದ ಪ್ರಶ್ನೆಗಳಿಗೆ ಜಯಾಲಲಿತಾ ವಿವರಣಾತ್ಮಕ ಉತ್ತರಗಳನ್ನು ಕೊಟ್ಟಿರುವುದರ ಜೊತೆಗೆ ಪೊಲೀಸರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+