ಜೀವಮಾನದಲ್ಲೇ ಇಂಥಾ ಯಾತನೆ ಅನುಭವಿಸಿರಲಿಲ್ಲ- ಕರುಣಾನಿಧಿ
ಚೆನ್ನೈ : ಪೊಲೀಸರು ನನ್ನನ್ನು ಈ ಹಿಂದೆ ಹಲವಾರು ಬಾರಿ ಬಂಧಿಸಿದ್ದಾರೆ. ಆದರೆ ಜೂನ್ 30ರ ಶನಿವಾರ ಅನುಭವಿಸಿದ ನರಕ ಯಾತನೆ ಜೀವಮಾನದಲ್ಲೇ ಆಗಿರಲಿಲ್ಲ. ಐದು ದಿನಗಳ ಸೆರೆವಾಸದಿಂದ ಬುಧವಾರ ಬಿಡುಗಡೆಯಾದ 78ರ ಇಳಿ ವಯಸ್ಸಿನ ಕರುಣಾನಿಧಿ ಕಷ್ಟ ಪಟ್ಟು ಕೈ ಮಡಚುತ್ತಾ , ಕಣ್ಣಲ್ಲಿ ನೀರು ತುಂಬಿಕೊಂಡು ಆಡಿದ ಮಾತಿದು.
ಕಿಕ್ಕಿರಿದ ಸುದ್ದಿಗೋಷ್ಠಿ ಅದು. ಕರುಣಾನಿಧಿ ಮನಸ್ಸಲ್ಲಿ ಅದೇ ಘಟನೆ ಅವುಡುಗಚ್ಚುತ್ತಿರುವುದು ಸ್ಪಷ್ಟವಾಯಿತು. ತಳ್ಳಿದರು, ಹಿಸುಕಿದರು, ಮೆಟ್ಟಿಲುಗಳ ಮೇಲೆ ದರದರನೆ ಎಳೆದಾಡಿದರು, ಫುಟ್ಬಾಲಿನಂತೆ ಒದ್ದರು. ಬಲಗೈ ನೋವಿನ ಯಮ ಯಾತನೆ ಅನುಭವಿಸುತ್ತಿದ್ದರೂ, ಸಿಬಿ- ಸಿಐಡಿ ಡಿಐಜಿ ಮೊಹಮ್ಮದ್ ಅಲಿ ಬಲವಂತವಾಗಿ ಹೊತ್ತೊಯ್ದರು... ಇಷ್ಟು ಹೇಳುವಷ್ಟರಲ್ಲಿ ಭಾರವೋ ಎಂಬಂತೆ ಬಲಗೈಯನ್ನು ಮೆತ್ತಗೆ ಆಡಿಸಿದ ಕರುಣಾನಿಧಿ ಕಣ್ಣುಗಳಲ್ಲಿ ಮತ್ತೆ ತೇವ ಆಡಿತು.
(ಯುಎನ್ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications