ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ: ದರೋಡೆ, ಆಘಾತದಿಂದಮನೆಯಾಡೆಯನ ಸಾವು
ಉಡುಪಿ : ಮನೆ ದರೋಡೆಯ ಆಘಾತ ತಾಳಲಾರದೇ ಜಿಲ್ಲೆಯ ಕೋಟೇಶ್ವರದ ಉದ್ಯಮಿಯಾಬ್ಬರು ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಕೋಟೇಶ್ವರ ಶ್ರೀಗಣಪತಿ ಇಂಡಸ್ಟ್ರೀಸ್ನ ಸಮೀಪದ ಗೋವಿಂದರಾವ್ ಅವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ದರೋಡೆಕೋರರು ಮನೆ ಮಂದಿಯನ್ನು ಥಳಿಸಿ ನಗ ದೋಚಿದ್ದರು. ಈ ಘಟನೆಯಿಂದ ಕಂಗಾಲಾದ ಗೋವಿಂದರಾವ್ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಕುಸಿದುಬಿದ್ದು ಮೃತರಾಗಿದ್ದಾರೆ.
Story first published: Sunday, June 24, 2001, 5:30 [IST]