ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ದರೋಡೆ, ಆಘಾತದಿಂದಮನೆಯಾಡೆಯನ ಸಾವು

By Staff
|
Google Oneindia Kannada News

ಉಡುಪಿ : ಮನೆ ದರೋಡೆಯ ಆಘಾತ ತಾಳಲಾರದೇ ಜಿಲ್ಲೆಯ ಕೋಟೇಶ್ವರದ ಉದ್ಯಮಿಯಾಬ್ಬರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಕೋಟೇಶ್ವರ ಶ್ರೀಗಣಪತಿ ಇಂಡಸ್ಟ್ರೀಸ್‌ನ ಸಮೀಪದ ಗೋವಿಂದರಾವ್‌ ಅವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ದರೋಡೆಕೋರರು ಮನೆ ಮಂದಿಯನ್ನು ಥಳಿಸಿ ನಗ ದೋಚಿದ್ದರು. ಈ ಘಟನೆಯಿಂದ ಕಂಗಾಲಾದ ಗೋವಿಂದರಾವ್‌ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಕುಸಿದುಬಿದ್ದು ಮೃತರಾಗಿದ್ದಾರೆ.

(ಮಂಗಳೂರು ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X