ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಣ್ಣ ಎಳೆಯನ್ನೇ ಹಿಡಿದುಕೊಂಡು ದೊಡ್ಡದೊಂದು ಜಗಳ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ಇದರಿಂದ ಏನು ಲಾಭ ಹೇಳಿ ?ವೃಷಭ : ಬರೇ ನೆಗೆಟಿವ್ ಆಗಿ ಯೋಚಿಸುವುದನ್ನು ಇಷ್ಟ ಪಡುತ್ತೀರಾ. ಇವತ್ತು ಅದಕ್ಕೆ ಸಾಕಷ್ಟು ಸಮಯವೂ ನಿಮ್ಮ ಬಳಿ ಇರುತ್ತದೆ. ಮನಸ್ಸಿದ್ದರೆ ಸದುಪಯೋಗಪಡಿಸಿಕೊಳ್ಳಬಹುದು.
ಮಿಥುನ : ಸ್ನೇಹಿತರ ಸಿಟ್ಟಿಗೆ ಗುರಿಯಾಗುತ್ತೀರಿ, ಎಂದಮೇಲೆ ದಿನದ ಭವಿಷ್ಯವೆಲ್ಲವೂ ನಿರ್ಧಾರವಾದಂತೆಯೇ ಅಲ್ವೇ ?
ಕಟಕ : ಕ್ರಾಂತಿಯನ್ನು ಹುಟ್ಟುಹಾಕುವವರು ಹಸಿವಿನ ಕನಸನ್ನು ಮಾತ್ರ ಕಾಣುತ್ತಾರೆ ಎಂಬ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೀರಿ. ಸಾಮರ್ಥ್ಯ ನಿಮ್ಮ ಬುಟ್ಟಿಯಲ್ಲಿರುವಾಗ ಚಿಂತೆ ಸಲ್ಲ.
ಸಿಂಹ : ಸಂಪರ್ಕ ಉಳಿಸಿಕೊಳ್ಳದ ಸ್ನೇಹಿತರ ಬಗ್ಗೆ ನಿಮಗಿರುವ ಬೇಜಾರನ್ನು ಮರೆಯಲೆತ್ನಿಸುತ್ತೀರಿ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಸುಂದರ ವಾತಾವರಣ ನಿಮಗೆ ನೆಮ್ಮದಿ ತರುತ್ತದೆ.
ಕನ್ಯಾ : ನಿಮ್ಮ ಮುಂದಿರುವ ದೊಡ್ಡದೊಂಡು ಕನಸು ಚಿಗುರಲಿದೆ. ಮತ್ತೆ ಆ ಖುಷಿ ಇವತ್ತು ಮನೆಯವರನ್ನೆಲ್ಲರನ್ನೂ ಸಂತಸವಾಗಿಡಲಿದೆ.
ತುಲಾ : ಪ್ರವಾಸ ಹೊರಡುವ ಯೋಚನೆ ಇದೆ ತಾನೇ ? ಆದರೆ ನೀವು ಆರ್ಥಿಕ ಮೂಲವನ್ನು ಭಧ್ರಪಡಿಸಿಕೊಂಡಿಲ್ಲ ಎಂಬುದನ್ನು ಮರೆಯಬಾರದು.
ವೃಶ್ಚಿಕ : ಪಕ್ಕದಲ್ಲೇ ಇರುವ ನಿಮ್ಮ ವೈರಿಗಳ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಬೇಕಾದ ಕಾಲ ಹತ್ತಿರ ಬಂದಿದೆ. ನಿರ್ಲಕ್ಷ್ಯ ಸಲ್ಲ.
ಧನಸ್ಸು : ಮೊಂಡುತನ ಬಿಟ್ಟು ಬಿಡಲು ನಿಮಗೆ ತಿಳಿದಿದೆ ಎಂಬ ಸ್ನೇಹಿತರ ನಿರೀಕ್ಷೆ ಹುಸಿಗೊಳಿಸಬಾರದಲ್ವಾ ? ಧನಲಾಭವಿದೆ.
ಮಕರ : ದಂತದರಮನೆಯ ಕನಸಿನಿಂದ ದೂರವಿದ್ದರೆ ಚೆನ್ನ. ಇವತ್ತಿನ ಮಟ್ಟಿಗೆ ನಿಮ್ಮದು ಯಾಂತ್ರಿಕ ದಿನ . ಪೂರ್ವ ನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚಿನ ಚಿಂತೆ ಬೇಡ.
ಕುಂಭ : ನನಸಾಗದ ಕನಸುಗಳನ್ನು ಬೆಳೆಯಗೊಡುವುದಿಲ್ಲ ತಾನೇ ? ಹಾಸಿಗೆಯಿದ್ದಷ್ಟು ಕಾಲು ಚಾಚಿದರೆ ದಿನವೂ ಖುಷಿ ನಿಮ್ಮ ಬಳಿಯೇ ಇರುತ್ತದೆ ಅಲ್ವೇ ?
ಮೀನ : ಕೈಗೆ ಬಂದ ಅವಕಾಶವನ್ನು ಧಾರಾಳವಾಗಿ ದುರುಪಯೋಗಪಡಿಸಿಕೊಂಡು ಆನಂದಿಸಿರುವುದರ ಬಗ್ಗೆ ಪಶ್ಚಾತ್ತಾಪ ಪಡುತ್ತೀರಿ. ರಜೆಯ ಮಜಾ ಮನೆಯಲ್ಲಿ ನಲಿದಾಡುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications