ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ,ಕೇರಳದಲ್ಲಿ ಯುಡಿಎಫ್ ಮುನ್ನಡೆ
ಬೆಂಗಳೂರು : ಐದು ರಾಜ್ಯಗಳ ಮಹಾಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು , ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಅಣ್ಣಾಡಿಎಂಕೆ ಮೈತ್ರಿಕೂಟ ತನ್ನ ಎದುರಾಳಿ ಡಿಎಂಕೆಗಿಂತ ಭಾರೀ ಮುನ್ನಡೆ ಗಳಿಸಿದ್ದರೆ, ಕೇರಳದಲ್ಲಿ ಯುಡಿಎಫ್ ಮುನ್ನಡೆಯಲ್ಲಿದೆ. ಊಟದ ಹೊತ್ತಿಗೆ ಪಕ್ಷಗಳ ಬಲಾಬಲ ಇಂತಿದೆ -
ತಮಿಳುನಾಡು : ಒಟ್ಟು 234
ಎಐಎಡಿಎಂಕೆ ಮೈತ್ರಿಕೂಟ : 188 ಮುನ್ನಡೆ, 66 ಗೆಲುವು
ಡಿಎಂಕೆ ಮೈತ್ರಿಕೂಟ : 44 ಮುನ್ನಡೆ, 10 ಗೆಲುವು
ಇತರರು : 1 ಗೆಲುವು
ಕೇರಳ : ಒಟ್ಟು 140
ಯುಡಿಎಫ್ : 94 ಮುನ್ನಡೆ, 42 ಗೆಲುವು
ಎಲ್ಡಿಎಫ್: 41 ಮುನ್ನಡೆ, 13 ಗೆಲುವು
ಇತರೆ : 5 ಮುನ್ನಡೆ, 2 ಗೆಲುವು
ಅಸ್ಸಾಂ : ಒಟ್ಟು ಸ್ಥಾನ ,
ಕಾಂಗ್ರೆಸ್ : 26 ಮುನ್ನಡೆ
ಎಜಿಪಿ-ಬಿಜೆಪಿ : 19 ಮುನ್ನಡೆ
ಇತರರು : 6 ಮುನ್ನಡೆ
ಪಶ್ಚಿಮ ಬಂಗಾಳ : ಒಟ್ಟು 294,
ಕಾಂಗ್ರೆಸ್- ತೃಣಮೂಲ : 79 ಮುನ್ನಡೆ, 7 ಗೆಲುವು
ಎಡಪಕ್ಷಗಳು : 159 ಮುನ್ನಡೆ, 4 ಗೆಲುವು
ಬಿಜೆಪಿ : 2 ಮುನ್ನಡೆ
ಇತರೆ : 8 ಮುನ್ನಡೆ, 1 ಗೆಲುವು
ಪಾಂಡಿಚೇರಿ : ಒಟ್ಟು 30
ಡಿಎಂಕೆ ಮೈತ್ರಿಕೂಟ : 6 ಮುನ್ನಡೆ 3 ಗೆಲುವು
ಎಐಎಡಿಎಂಕೆ ಮೈತ್ರಿಕೂಟ : 2 ಮುನ್ನಡೆ, 2 ಗೆಲುವು
ಕಾಂಗ್ರೆಸ್ ಹಾಗೂ ಟಿಎಂಸಿ: 8 ಮುನ್ನಡೆ, 5 ಮುನ್ನಡೆ
ಇತರರು 1 ಮುನ್ನಡೆ 1 ಗೆಲುವು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications