ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಲ್ಲ ಸಿಟ್ಟು ದುಗಡಗಳನ್ನೂ ಮನಸ್ಸಿನಲ್ಲಿ ಮುಚ್ಚಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ನೀವಿರುತ್ತೀರಿ. ಆದರೆ ನಿಮ್ಮ ಆಪ್ತರಿಗೆ ಎಲ್ಲವೂ ತಿಳಿದಿದೆ.ವೃಷಭ : ವಾಸ್ತವವನ್ನು ವಾಚ್ಯವಾಗಿ ಒದರುವುದು ನಿಮಗೆ ಬೇಕಿಲ್ಲ ಎಂಬುದು ನಿಮ್ಮ ಸ್ನೇಹಿತರಿಗೂ ಗೊತ್ತಿದೆ. ಅವರೂ ಅದೇ ಜಾತಿಯವರು ಅನ್ನಿ.
ಮಿಥುನ : ಆರ್ಥಿಕ ಹಾನಿ ಎಂಬುದೊಂದು ಬಿಟ್ಟರೆ ಉಳಿದೆಲ್ಲ ಕೆಲಸಗಳೂ ಸುಲಲಿತವಾಗಿಯೇ ನಡೆಯುತ್ತದೆ. ಪ್ರವಾಸ ಯೋಗವಿದೆ.
ಕಟಕ : ಹೊಸದೊಂದು ನೆಲೆಗಾಗಿ ಹುಡುಕಾಡುತ್ತೀರಿ. ಮನೆಯೆಂಬುದು ಪವಿತ್ರ ಸ್ಥಾನ ಎಂಬ ಭಾವನೆ ಇರುವ ನಿಮ್ಮ ಕೆಲಸ ಪೂರೈಸಲು ತುಸು ಸಮಯ ಹಿಡಿಯುತ್ತದೆ.
ಸಿಂಹ : ಆತುರ ಬೇಡ. ಕೆಲಸವೆಲ್ಲವೂ ಚೆನ್ನಾಗಿಯೇ ನಡೆಯುತ್ತದೆ. ಸುಮ್ಮನೇ ಎಗರಾಡಿದರೆ ಕೆಟ್ಟವರೆನಿಸಿಕೊಳ್ಳುತ್ತೀರಿ.
ಕನ್ಯಾ : ಯಾವುದೇ ವಿಷಯವನ್ನು ಆಸ್ಥೆಯಿಂದ ಹಚ್ಚಿಕೊಂಡು ಅನುಭವಿಸುವ ನಿಮಗೆ ಇತ್ತೀಚೆಗೆ ಬರೀ ಸೋಲೇ ಕಾಣುತ್ತಿದೆ ಎಂಬ ಬೇಸರವಿದೆ. ಆದರೆ ಈ ದಿನ ಹಾಗಿಲ್ಲ.
ತುಲಾ : ತಾಯಿಯ ಆರೋಗ್ಯ ಏರುಪೇರಾಗಿದ್ದರೆ ಇಂದು ಸುಧಾರಿಸಲಿದೆ. ಅದಕ್ಕಿಂತ ಬೇರೆ ಸಂತೋಷ ಬೇಕೇ?
ವೃಶ್ಚಿಕ : ಆಫೀಸಿನಲ್ಲಿ ಹೆಚ್ಚು ಕೆಲಸವಿರುವುದರಿಂದ ತುಂಬಾ ಸುಸ್ತು ಮಾಡಿಕೊಳ್ಳುತ್ತೀರಿ. ಆರೋಗ್ಯದ ಕಡೆಗೆ ಗಮನವಿರಲಿ.
ಧನಸ್ಸು : ನಿಮ್ಮ ಹುದ್ದೆಯ ಘನತೆ ಗತ್ತುಗಳ ಬಗ್ಗೆ ಅಪಾರ ಕಾಳಜಿ ಬೇಕಾಗಿಲ್ಲ. ಅದು ತಾನಾಗಿಯೇ ಬರುತ್ತದೆ. ಮನೆಯಲ್ಲಿ ಇಂದು ನೆಮ್ಮದಿಯ ವಾತಾವರಣ.
ಮಕರ : ಶಕುನಗಳನ್ನು ನಂಬುವವರಿಗೆ ಇಂದು ದಿನ ಚೆನ್ನಾಗಿರುವುದು ಸಾಧ್ಯವಿಲ್ಲ. ಆಫೀಸಿನಲ್ಲಿ ಎಡವಟ್ಟುಗಳಾಗದಂತೆ ಜಾಗರೂಕರಾಗಿರಿ.
ಕುಂಭ : ಪ್ರಸಿದ್ಧಿಯಿಂದ ಯಾರು ಪುಳಕಗೊಳ್ಳುವುದಿಲ್ಲ ಹೇಳಿ. ನಿಮ್ಮ ಬದಲಾದ ಧೋರಣೆ ಎಲ್ಲ ರೀತಿಯಲ್ಲಿಯೂ ಉತ್ತಮವಾದುದು.
ಮೀನ : ಜವಾಬ್ದಾರಿಗಳನ್ನು ಲೆಕ್ಕಾಚಾರಗಳಿಲ್ಲದೆಯೇ ಆಹ್ವಾನಿಸಿಕೊಳ್ಳುವುದರಿಂದ ಹೆಚ್ಚು ಕಡಿಮೆಯಾಗದಂತೆ ನೋಡಿಕೊಳ್ಳಿ. ಮಕ್ಕಳಿಂದ ಶುಭ ಸುದ್ದಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications