ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಕಂಚ್ಯಾಣಿ ಶರಣಪ್ಪ

By Staff
|
Google Oneindia Kannada News

ಹುಬ್ಬಳ್ಳಿ : ಈ ತಿಂಗಳ 13 ರಂದು ಧಾರವಾಡದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜನಪ್ರಿಯ ಮಕ್ಕಳ ಸಾಹಿತಿ, ರಾಗಿ ವಿಜಾಪುರದ ಕಂಚ್ಯಾಣಿ ಶರಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರೊ. ಎನ್‌. ವಜ್ರಕುಮಾರ ಗೌರವ ಅಧ್ಯಕ್ಷತೆಯ ಸಮಿತಿಯು ಶರಣಪ್ಪರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಗುಬ್ಬಚ್ಚಿ ಗೂಡು ಮಕ್ಕಳ ಮಾಸಿಕದ ವಾರ್ಷಿಕೋತ್ಸವದ ಸಲುವಾಗಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅವರಣದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ. 75 ವರ್ಷ ವಯಸ್ಸಿನ ಹಿರಿಯ , ಮಕ್ಕಳ ಸಾಹಿತಿ ಶರಣಪ್ಪ ನಿವೃತ್ತ ಶಿಕ್ಷಕರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X