ಹಾಸನದ ನಿಯಂತ್ರಣ ಕಚೇರಿ ಕಣ್ಣಿನಿಂದತಪ್ಪಿಸಿಕೊಂಡ ಜಿ ಸ್ಯಾಟ್-1
ಬೆಂಗಳೂರು : ಇನ್ನೇನು ಎಲ್ಲ ಸರಿಯಾಯಿತು ಅಂದುಕೊಳ್ಳುತ್ತಿರುವಾಗಲೇ, ಏಪ್ರಿಲ್ 18 ರಂದು ಉಡಾಯಿಸಿದ್ದ ಪ್ರಾಯೋಗಿಕ ಉಪಗ್ರಹ ಜಿಸ್ಯಾಟ್- 1 ಹಾಸನದ ಪ್ರಧಾನ ನಿಯಂತ್ರಣ ಕಚೇರಿಯ ಹದ್ದಿನ ಕಣ್ಣಿನ ಸಂಪರ್ಕದಿಂದ ಮಂಗಳವಾರ ತಪ್ಪಿಸಿಕೊಂಡಿದೆ.
ಭೂಸ್ಥಿರ ಉಪಗ್ರಹ ವಾಹಕ (ಜಿಎಸ್ಎಲ್ವಿ) ಮೂಲಕ ಕಕ್ಷೆಗೆ ಉಡಾಯಿಸಲಾಗಿದ್ದ ಈ ಪ್ರಾಯೋಗಿಕ ಉಪಗ್ರಹವನ್ನು ಪ್ರಸ್ತುತ ಕೆನಡಾದಲ್ಲಿರುವ ಭೂಕೇಂದ್ರ ಗಮನಿಸುತ್ತಿದ್ದು , ಸದ್ಯದಲ್ಲಿಯೇ ಹಾಸನದ ಕೇಂದ್ರದ ಹದ್ದಿನ ಕಣ್ಣಿನ ವ್ಯಾಪ್ತಿಗೆ ಉಪಗ್ರಹವನ್ನು ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಡಿಜಿಟಲ್ ರೇಡಿಯೋ ಪ್ರಸಾರಕ್ಕೆ ಹಾಗೂ ಇಂಟರ್ನೆಟ್ ಸೇವೆಗಳಿಗೆ ಈ ಉಪಗ್ರಹವನ್ನು ಬಳಸಲು ಉದ್ದೇಶಿಸಲಾಗಿತ್ತು .
ಇಂಧನ ಕೊರತೆಯಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಉಪಗ್ರಹ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಭೂಸ್ಥಿರ ಕಕ್ಷೆಯ ಪೂರ್ವ ಅಕ್ಷಾಂಶದ 48 ಡಿಗ್ರಿಯಲ್ಲಿರುವ ಅಂತರಿಕ್ಷ ಸ್ಥಳದಲ್ಲಿ ಉಪಗ್ರಹವನ್ನು ನಿಗದಿಪಡಿಸಬೇಕಾಗಿದ್ದು , ಸುಮಾರು 10 ಕೆಜಿ ಇಂಧನದ ಕೊರತೆಯಿಂದಾಗಿ ವಿಜ್ಞಾನಿಗಳ ಉದ್ದೇಶ ಯಶಸ್ವಿಯಾಗಿಲ್ಲ .
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications