ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಪ್ರಗತಿಯನ್ನು ಕಂಡು ಸಹಿಸಲಾರದವರು ಹೆಚ್ಚು ಹೆಚ್ಚು ಪ್ರಬಲರಾಗುವಂತೆ ಮಾಡಬೇಡಿ. ನಿಮ್ಮ ಸೋಮಾರಿತನ ನಿಮ್ಮ ನಿರೀಕ್ಷೆಗಿಂತ ಹೆಚ್ಚು ಸೋಲು ತರುತ್ತದೆ.ವೃಷಭ : ನೀವು ಗೆಲ್ಲುತ್ತಿರುವುದು ಬರೇ ಲಕ್ನಿಂದ. ಆದ್ದರಿಂದ ಹೆಚ್ಚಿನ ಜಂಭ ಮತ್ತು ಸ್ನೇಹಿತರನ್ನು ಕಲೆ ಹಾಕುವುದು, ಇನ್ನೇನೋ ಎಲ್ಲ ಕಿತಾಪತಿಗಳಿಗೆ ಕೈ ಹಾಕಬೇಡಿ.
ಮಿಥುನ : ಕೆಲವರು ಹೀಗೇ ಬದುಕಬೇಕೆಂದು ಯಾರೋ ಬರೆದು ಬಿಟ್ಟಿರುತ್ತಾರೆ. ಅದರಾಚೆಗಿನ ಎಲ್ಲ ಪ್ರಯತ್ನಗಳು ಶೂನ್ಯ’ ಅಂತ ಯೋಚಿಸಿದರೆ ಹೇಗೆ ಸ್ವಾಮಿ?
ಕಟಕ : ನಿಮಗೆ ಒಲಿಯುವ ಭಾಗ್ಯಲಕ್ಷ್ಮಿಯನ್ನು ಕಾಯ್ದುಕೊಳ್ಳುವುದು ನಿಮ್ಮ ಕೈಯಲ್ಲಿದೆ. ಮನೆಯಲ್ಲಿ ಪಾರ್ಟಿ, ಕಾರ್ಯಕ್ರಮಗಳ ಹೆವಿನೆಸ್ಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತೀರಿ.
ಸಿಂಹ : ಇವತ್ತಿನ ಮಟ್ಟಿಗೆ ಸ್ವಲ್ಪ ಕೆಲಸಗಳು ಹಂಚಿ ಹೋಗುತ್ತವೆ. ನಿಮ್ಮ ಮನೆಯಲ್ಲಿ ಅಪ್ಪ ಅಮ್ಮ ಹೇಳುತ್ತಿರುವುದು ಬರೇ ನಿಮ್ಮ ಉದ್ಧಾರಕ್ಕೆ ಮಾತ್ರ. ಆದ್ದರಿಂದ ಅದರತ್ತ ಸಂಶಯಗಳು ಬೇಡ.
ಕನ್ಯಾ : ಮನೆಯ ಅಪರೂಪದ ಹಿರಿಯರ ಭೇಟಿಯಾಗುತ್ತದೆ. ಆಗೆಲ್ಲಾ ನೀವು ಖರ್ಚು ವೆಚ್ಚಗಳನ್ನೇ ತೂಗಿ ತೂಗಿ ನೋಡಿದರೆ ಎಡವಟ್ಟಾಗುತ್ತದೆ. ಧನಲಾಭ ನಿರೀಕ್ಷಿಸಬಹುದು.
ತುಲಾ : ನೀವು ಕೊಡುವ ಅಸೈನ್ಮೆಂಟ್ಗಳನ್ನು ಮತ್ತೊಮ್ಮೆ ನೀವೇ ಪರಾಮರ್ಶಿಸಿದರೆ ಒಳ್ಳೆಯದು. ಕೆಲಸಗಳು ತುಂಬಾ ಇರುವುದರಿಂದ ಎಲ್ಲವೂ ನಿಮ್ಮ ಜಾಣ್ಮೆಯನ್ನು ಅವಲಂಬಿಸಿರುತ್ತದೆ.
ವೃಶ್ಚಿಕ : ಬ್ಯಾಂಕ್ ವ್ಯವಹಾರಗಳೇನಾದರೂ ಇದ್ದಲ್ಲಿ ಇವತ್ತು ಅದೃಷ್ಟ ನಿಮ್ಮ ಬಳಿ ಇದೆ. ಆದ್ದರಿಂದ ಬೇರೆ ವ್ಯವಹಾರಗಳತ್ತ ಕಡಿಮೆ ಗಮನವಿಟ್ಟಾದರೂ, ಆ ಕಡೆಗೆ ಗಮನ ಕೊಡಿ.
ಧನಸ್ಸು : ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆ ಎನ್ನುವುದು ಯಾರಿಗೂ ತಿಳಿಯಲ್ಲ ಬಿಡಿ. ಎಲ್ಲ ವ್ಯವಹಾರಗಳನ್ನು ಅಪರಿಚಿತರಿಗೆ ಒಪ್ಪಿಸಿ ಆರಾಮ ಇರಬಾರದು.
ಮಕರ : ಎಲ್ಲ ವಿಷಯಗಳೂ ಸರಳರೇಖೆಯಲ್ಲಿ ಇರುವುದಿಲ್ಲ. ಹಾಗೆ ನೋಡಿದರೆ ಸರಳ ರೇಖೆಯಲ್ಲಿಯೇ ಇರಲೂ ಬಾರದು ಬಿಡಿ. ಇವತ್ತು ಉಡುಪುಗಳತ್ತ ಹೆಚ್ಚು ಗಮನ ಕೊಡುತ್ತೀರಿ.
ಕುಂಭ : ಪ್ರತಿದಿನದಂತೆ ಇವತ್ತು ಕೂಡ ಬರೇ ಕೆಲಸಗಳ ಒತ್ತಡದಲ್ಲಿ ನಿಮ್ಮ ನಿರೀಕ್ಷೆಗಳನ್ನು ಖಾಲಿ ಮಾಡಿಕೊಳ್ಳಬೇಡಿ. ಸಹೋದ್ಯೋಗಿಗಳೊಂದಿಗಿನ ವ್ಯವಹಾರದಲ್ಲಿ ನಾಜೂಕಿರಲಿ.
ಮೀನ : ಪ್ರಯಾಣ ಹೊರಡಬೇಕು ಎಂಬ ನಿಮ್ಮ ಕನಸುಗಳು ಎಲ್ಲಿಯೋ ಒಡೆದು ಹೋಗಿವೆ. ನೀವು ಹುಡುಕುತ್ತಿರುವುದು ನಿಮ್ಮ ಬಳಿಯೇ ಇರುವಾಗ ಯಾಕೆ ನೋವು?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications