ಧಾರ-ವಾ-ಡ ಸಮೀ-ಪ ರಸ್ತೆಅಪ-ಘಾ-ತ-ದ-ಲ್ಲಿ ಮೂವ-ರ ಸಾವು
ಹುಬ್ಬ-ಳ್ಳಿ : -ಧಾ-ರ-ವಾ-ಡ --ಜಿಲ್ಲೆ-ಯ ಹಾರೊ-ಬೆ-ಳ-ವಾ-ಡಿ ಗ್ರಾಮ-ದ ಸಮೀ-ಪ ಬುಧ-ವಾ-ರ ಟೆಂ-ಪೊ ಹಾ-ಗೂ ಜೀಪು-ಗ-ಳ ನಡು-ವೆ ಸಂಭ-ವಿ-ಸಿ-ರು-ವ ಮು-ಖಾ-ಮು-ಖಿ ಡಿಕ್ಕಿ-ಯ-ಲ್ಲಿ ಮೂವ-ರು -ನಿ-ಧ-ನ-ರಾ-ಗಿ--ದ್ದು , 12 ಮಂದಿ ಗಾಯ-ಗೊಂ-ಡಿ-ದ್ದಾ-ರೆ.
ಟೆಂ-ಪೊ-ದ ಚಾಲ-ಕ ವಾ--ಹ-ನ-ದ ಮೇಲೆ ನಿಯಂ-ತ್ರ-ಣ ಕಳ-ಕೊಂ-ಡ ಪರಿ-ಣಾ-ಮ, - ಎದು-ರಿ-ನಿಂ-ದ ಬರು-ತ್ತಿ-ದ್ದ ಜೀಪ್-ಗೆ ಟೆಂ-ಪೊ ಗುದ್ದಿ ಅಪ-ಘಾ-ತ ಸಂಭ-ವಿ-ಸಿ-ದೆ. ರಾ-ಜ-ನ್ (32) ಹಾಗೂ ಶಾಮ-ಲ್-ಕು-ಮಾ-ರ್ (30) ಎಂದು ಸತ್ತ-ವ-ರನ್ನು ಗುರ್ತಿ-ಸ-ಲಾ-ಗಿ-ದ್ದು , ಮೃತ-ನಾ-ದ ಮತ್ತೊ-ಬ್ಬ ವ್ಯಕ್ತಿ-ಯ ಗುರು-ತು ಪ-ತ್ತೆ-ಯಾ-ಗಿ-ಲ್ಲ .
--ಗಾ-ಯ-ಗೊಂ-ಡ-ವ-ರ-ನ್ನು ಧಾರ-ವಾ-ಡ ಜಿಲ್ಲಾ ಆಸ್ಪ-ತ್ರೆ ಹಾಗೂ ಕರ್ನಾ-ಟ-ಕ ವೈ-ದ್ಯ-ಕೀ-ಯ ವಿಜ್ಞಾ-ನ-ಗ-ಳ ಸಂಸ್ಥೆ (ಕಿಮ್ಸ್) ಗೆ ಸೇರಿ-ಸ-ಲಾ-ಗಿ-ದೆ ಎಂದು ಪೊ-ಲೀ-ಸ-ರು ತಿಳಿ-ಸಿ-ದ್ದಾ-ರೆ.
(ಯುಎ-ನ್-ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications