Get Updates
Get notified of breaking news, exclusive insights, and must-see stories!

ಹಿರಿಯ ವಕೀಲ ಶಂಕರನಾರಾಯಣ್‌ರಿಗೆ ಗೊರೂರು ಪ್ರಶಸ್ತಿ

ಬೆಂಗಳೂರು : ಹಿರಿಯ ವಕೀಲ ಹಾಗೂ ಸಾಹಿತಿ ಎಚ್‌.ಆರ್‌. ಶಂಕರನಾರಾಯಣ್‌ ಅವರಿಗೆ ಈ ಸಾಲಿನ ಗೊರೂರು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ವೃತ್ತಿಯಲ್ಲಿ ವಕೀಲರಾದರೂ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹಾ.ರಾ. ಶಂಕರನಾರಾಯಣ್‌ ಅವರ ಇತ್ತೀಚಿನ ‘ವಕೀಲಿ ದಿನಗಳು’ ಎಂಬ ಕೃತಿ ಈ ಪ್ರಶಸ್ತಿಗೆ ಪಾತ್ರವಾಗಿದೆ.

ತಮ್ಮ ವಕೀಲ ವೃತ್ತಿಯ ಅನುಭವಗಳು ಹಾಗೂ ನಡೆದ ಘಟನಾವಳಿಗಳನ್ನು ಒಳಗೊಂಡ ‘ವಕೀಲಿ ದಿನಗಳು’ ಕೃತಿ ವಿನೋದ ಸಾಹಿತ್ಯ ಪ್ರಕಾರದಲ್ಲಿ ಪ್ರಶಸ್ತಿ ಪಡೆದಿದೆ. ಏಪ್ರಿಲ್‌ 15ರ ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಈ ವಿಷಯವನ್ನು ಪ್ರತಿಷ್ಠಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+