ಸಾಫ್ಟ್ವೇರ್ ಟೈಟಾನಿಕ್ : ಹಡಗು ಮುಳುಗಿತೇ ? ದಡ ಸಿಕ್ಕಿತೇ ?
ಮುಳುಗುವ ಭಯದಲ್ಲಿ ಸಾಫ್ಟ್ವೇರ್ ಟೈಟಾನಿಕ್ ಲೇಖನಕ್ಕೆ ಎಣಿಸಿದ್ದಕ್ಕಿಂಥಾ ಹೆಚ್ಚಿನ ಪ್ರತಿಕ್ರಿಯೆ ಬಂದಿದೆ. ಅಂದಮಾತ್ರಕ್ಕೆ ಅದು ನಮಗೆ ಖುಷಿಯ ಸುದ್ದಿಯೇನಲ್ಲ . ಯಾಕೆಂದರೆ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿರುವುದು ಈಗಾಗಲೇ ಕೆಲಸ ಕಳಕೊಂಡವರು ಹಾಗೂ ಕಳಕೊಳ್ಳುವ ಆತಂಕ ಎದುರಿಸುತ್ತಿರುವವರಿಂದ. ಇದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.
ಓದುಗರಿಂದ ನಮ್ಮ ಕಚೇರಿಗೆ ಬಂದ ಹತ್ತಾರು ಪ್ರತಿಕ್ರಿಯೆಗಳಲ್ಲಿ ಹೆಚ್ಚು ಗಮನ ಸೆಳೆಯುವಂಥದ್ದು - ಅಮೆರಿಕೆಯಲ್ಲಿ ಈಗಾಗಲೇ ಕೆಲಸ ಕಳಕೊಂಡವರ ಅಂಕಿ ಅಂಶಗಳನ್ನು ಕುರಿತದ್ದು . ಯಾವ ಯಾವ ಕಂಪನಿಗಳು ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದಿವೆ ಅನ್ನುವ ವಿವರಗಳನ್ನು ಒಳಗೊಂಡ ಸುದ್ದಿಯದು . ಈ ವರದಿ ಡಾಟ್ ಕಾಂ ಒಂದರ ಅಧ್ಯಯನ. ಸಾಫ್ಟ್ವೇರ್ ಟೈಟಾನಿಕ್ ದುರಂತದ ದಿಕ್ಕನ್ನು ಬಿಂಬದಂತಿರುವ ಅದನ್ನು ಇಂಡಿಯಾ ಇನ್ಫೋದ ಖಾಯಂ ಓದುಗರೊಬ್ಬರು ಹೆಕ್ಕಿ ಕಳುಹಿಸಿದ್ದಾರೆ. ಯಥಾವತ್ ಪ್ರತಿ ಇಲ್ಲಿದೆ. ನಿಮ್ಮ ಅನುಭವ- ಅನ್ನಿಸಿಕೆಗಳಿಗೆ ಸ್ವಾಗತ.
TECHNOLOGY LAYOFFS
| WorldCom | 11,550 |
| Unisys | 5,000 |
| Nortel | 10,000 |
| Motorola | 9,300 |
| Gateway | 3,000 |
| Standard Register | 2,400 |
| Hewlett-Packard | 1,700 |
| Dell Computer | 1,700 |
| Alltel | 1,000 |
| Xerox1 | 800 |
| JDS Uniphase | 700 |
| Engage | 550 |
| Sony | 450 |
| Digital Broadband Rhythms | 450 |
| Comm. | 450 |
| NetConnections ADC Telecomm. | 400 |
| [Image]Juno | 325 |
| Corel | 320 |
| AT |
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications