ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಇಲ್ಲ ಸಲ್ಲದ ಮಾತುಗಳಿಗೆ ಕಿವಿಕೊಡಬೇಡಿ. ಹತ್ತು ಹಾಕಿ ನೂರು ತಗೊಳ್ಳುವುದು ನಿಮ್ಮ ಬುದ್ಧಿಮತ್ತೆಗೆ ನಿಲುಕುತ್ತಿಲ್ಲ. ಹಿಂದೇಟು ಬೇಡ.ವೃಷಭ : ಮೈಯೆಲ್ಲಾ ಕಿವಿಯಾಗಿಸಿಕೊಳ್ಳಿ. ನಿಮ್ಮ ಕೆಲಸದ ವಾತಾವರಣದಲ್ಲಿ ನಡೆಯುವ ಸಂಭಾಷಣೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ದಿನದ ಕೊನೆಗೆ ಅದರ ಸತ್ಫಲ ನಿಮ್ಮದಾಗಲಿದೆ.
ಮಿಥುನ : ಸಣ್ಣಪುಟ್ಟ ವಿಷಯಗಳೆಂದು ಉಡಾಫೆ ಸಲ್ಲ. ಕಚೇರಿಯಲ್ಲಿ ನಿಮ್ಮ ಮೇಲಿನ ನಂಬುಗೆಗೇ ಅದು ಪೆಟ್ಟು ಕೊಟ್ಟೀತು.
ಕಟಕ : ನಿರ್ದಾಕ್ಷಿಣ್ಯವಾಗಿರಿ. ಸುತ್ತಿ- ಬಳಸಿ ಮಾತನಾಡಬೇಡಿ. ಎರಡು ಮನಸ್ಸು ಬೇಡ. ನೀವು ಎಳ್ಳಷ್ಟು ಅಪ್ರಾಮಾಣಿಕರಾದರೂ ಕೆಲಸವನ್ನೇ ಕಳೆದುಕೊಳ್ಳುವ ಅಪಾಯವಿದೆ.
ಸಿಂಹ : ನಿಮ್ಮ ಅತಿ ಭಾವುಕತೆಯೇ ಮನಸ್ಸನ್ನು ಬಿಮ್ಮೆನ್ನಿಸುತ್ತಿದೆ. ಬೇರೆಯವರ ಕಷ್ಟ ಕೇಳಿದರೆ, ಅದನ್ನು ಮಡಿಲಿಗೇ ಕಟ್ಟಿಕೊಂಡು ಸುತ್ತುವ ನಿಮ್ಮ ಜಾಯಮಾನ ಒಳ್ಳೆಯದೇ. ಆದರೆ ಮನಸ್ಸಿಗೆ ಬ್ರೇಕ್ ಕೂಡ ಹಾಕಬೇಕಲ್ಲವೇ?
ಕನ್ಯಾ : ಹಣ ಹೂಡುವ ನಿಮ್ಮ ಯೋಚನೆ ಸರಿಯಿದೆ. ಆದರೆ ಒಬ್ಬರೇ ಹೊಳೆಗಿಳಿಯಬೇಡಿ. ಒಳ್ಳೆ ಜೊತೆಗಾರನೊಂದಿಗೆ ಇಳಿಯಿರಿ. ಭವಿತವ್ಯ ನಿಮ್ಮದು.
ತುಲಾ : ಕಾಲು ಚಾಚಿ ಕೂತುಕೊಂಡು ಆರ್ಡರ್ ಮಾಡಿದರೆ ಇವತ್ತು ಏನೂ ಆಗದು. ನಿಮ್ಮ ಕೆಲಸ ನೀವೇ ಮಾಡಿಕೊಳ್ಳೋದು ಒಳಿತು ಮಾರಾಯರೆ.
ವೃಶ್ಚಿಕ : ವ್ಯವಹಾರದ ಗೆಳೆಯ ಸಿಕ್ಕಾಪಟ್ಟೆ ಮುಚ್ಚಿಡುತ್ತಿದ್ದಾನೆ. ಬುದ್ಧಿ ಉಪಯೋಗಿಸಿ, ಅವನ್ನು ಹೆಕ್ಕಿದರೆ ಒಳಿತು. ಇಲ್ಲವಾದಲ್ಲಿ ಹಣ ಪೋಲಾಗುವ ಸಾಧ್ಯತೆ ಇದೆ.
ಧನಸ್ಸು : ಭಾಳ ಆತುರವಪ್ಪ ನಿಮಗೆ. ಸಮಾಧಾನವಾಗಿರಿ. ಫಟ್ಟಂಥ ಹೊಡೆಯೋದು ಸುಲಭ. ನಾಳೆ ಅದೇ ನಿಮಗೆ ತಿರುಗಿಸಿ ಹೊಡೆದರೆ ಆಗ ಮುಟ್ಟಿ ನೋಡಿಕೊಳ್ಳಬೇಕಾದೀತು.
ಮಕರ : ಕೆಲಸದ ನೆಪವೊಡ್ಡಿ ಮನೆ ಕೆಲಸಗಳಿಗೆ ಕಿಂಚಿತ್ತೂ ನೆರವಾಗದಿರುವುದೇ ಎಲ್ಲರೂ ನಿಮ್ಮ ಮೇಲೆ ಮುನಿಸಿಕೊಳ್ಳಲು ಕಾರಣ. ಸ್ವಲ್ಪ ಬಿಡುವು ಮಾಡಿಕೊಂಡು ಆ ಕೆಲಸಗಳನ್ನು ಮುಗಿಸಿಕೊಡಿ.
ಕುಂಭ : ನಿಮ್ಮ ಪ್ರಪಂಚವೇ ನಿಮಗೆ. ನೆಚ್ಚಿಕೊಂಡವರು ನೆನಪಿಗೇ ಬರೋದಿಲ್ಲ. ಪ್ರೀತಿಯ ಆ ಜೀವ ನೊಂದಿದೆ. ಮನವೊಲಿಸುವುದು ಸುಲಭವಲ್ಲ. ಹಾಗಂತ ಸುಮ್ಮನೆ ಕೂರಬೇಡಿ. ಎದ್ದೇಳಿ.
ಮೀನ : ಖಾಲಿ ಆಶ್ವಾಸನೆಗಳಿಂದ ಏನೂ ಗಿಟ್ಟದು. ನಿಮ್ಮ ಮೇಲೆ ಜನಕ್ಕೆ ತಂತಾನೇ ಭರವಸೆ ಹುಟ್ಟಬೇಕು. ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications