ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಆಫೀಸಿನಲ್ಲಿ ಹೊಸ ಕೆಲಸದ ವಾತಾವರಣ ಎನಿಸಿ ಹೊಸ ಮೂಡ್ನಲ್ಲಿರುತ್ತೀರಿ. ಮನೆಯವರೆಲ್ಲರೂ ದೇವತಾ ಕಾರ್ಯಗಳಲ್ಲಿ ಆಸಕ್ತರಾಗಿರುವುದರಿಂದ ನಿಮ್ಮ ಆಸಕ್ತಿ ಒತ್ತಟ್ಟಿಗಿಟ್ಟು ನೀವು ಕೆಲಸ ಮಾಡಿ.ವೃಷಭ : ನಿಮ್ಮ ಬಿಸಿನೆಸ್ನಲ್ಲಿ ಆಗುತ್ತಿರುವ ಒಟ್ಟಾರೆ ಏರುಪೇರುಗಳಿಗೆ ಗ್ರಹಕೂಟಗಳೇ ಕಾರಣ. ಸದ್ಯದಲ್ಲಿಯೇ ದೊಡ್ಡ ಮೊತ್ತ ನಿಮ್ಮ ಕೈ ಸೇರಿದರೂ ಅಚ್ಚರಿಯಿಲ್ಲ. ಸ್ನೇಹಿತರು ಮತ್ತು ಬಾಂಧವರೆಲ್ಲಾ ಒಟ್ಟು ಸೇರುವ ದಿನ ಹತ್ತಿರವಿದೆ.
ಮಿಥುನ : ಕೋರ್ಟ್ ವ್ಯವಹಾರಗಳಲ್ಲಿ ಸದ್ಯಕ್ಕೆ ಜಯವಿಲ್ಲ. ಆದ್ದರಿಂದ ಅತ್ತ ಹೆಚ್ಚು ಗಮನ ಬೇಡ. ನಿಮ್ಮ ಅಧ್ಯಯನ ಮತ್ತು ವ್ಯವಹಾರಗಳು ಕ್ಲಾಶ್ ಆಗದಿರಲಿ.
ಕಟಕ : ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ನಿರೀಕ್ಷಿಸಬೇಕಾದ ಸಮಯದಲಿ ್ಲ ಸುಮ್ಮನೇ ಮುನಿಸು ಬೇಡ. ಕಾರ್ಯ ಸಾಧನೆಯಿಂದ ಉಲ್ಲಸಿತರಾಗುತ್ತೀರಿ. ಬರಬೇಕಿರುವ ಮುಂಗಡ ಹಣವೇನಾದರೂ ಬಂದಲ್ಲಿ ಮನೆಯಲ್ಲಿ ಇಂದೇ ಹಬ್ಬ.
ಸಿಂಹ : ನಿಮ್ಮ ಸ್ವ ಪ್ರಲಾಪದಿಂದಾಗಿ ರೋಸಿ ಹೋಗಿರುವ ಬಂಧುಗಳು ಮತ್ತು ಸ್ನೇಹಿತರ ಬಗ್ಗೆ ನೀವೇ ಬೇಸರ ಮಾಡಿಕೊಳ್ಳುವಂತಿಲ್ಲ. ನೀವು ಬದಲಾಗುವುದನ್ನೇ ಅವರು ಕಾಯುತ್ತಿರುತ್ತಾರೆ.
ಕನ್ಯಾ : ಸ್ಪೋಟ್ಸ್ ರ್ ಫೀಲ್ಡ್ನವರಿಗೆ ಶುಭವಿದೆ. ಗೆಲುವು ನಿಮ್ಮತ್ತ ಬರುವ ನಿರೀಕ್ಷೆ ಇರುವುದರಿಂದ ಅವಕಾಶಗಳು ಬಂದರೆ ಹಿಂಜರಿಯಬೇಡಿ. ಮತ್ತೆ ದ್ರವ್ಯ ನಷ್ಟದ ಭಯ ನಿಮಗಿದೆ.
ತುಲಾ : ಪ್ರಯಾಣ ಯೋಗವಿದೆ. ಮನೆ ಮಂದಿಯಾಂದಿಗೆ ದೂರ ಹೋಗುವಾಗ ಇರುವ ಖುಷಿಯ ಜೊತೆಗೆ ಜೇಬು ಖಾಲಿಯಾಗುವ ಭಯವಿರುವುದರಿಂದ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ.
ವೃಶ್ಚಿಕ : ಸಿಟ್ಟು ಮುನಿಸುಗಳು ನಿಮಗಿಷ್ಟವಾ ? ಸಹವಾಸ ದೋಷದಿಂದ ಹೆಚ್ಚು ಜಂಭ ಮಾಡುತ್ತಿರುವ ಹಾಗೆ ಕಾಣುತ್ತಿದೆ. ನಿಮಗೆ ದಕ್ಕಿರುವ ಮಾನ ಸಮ್ಮಾನಗಳ ವಿಷಯವನ್ನು ಹೇಳಿ ಮನೆಯವರನ್ನೂ ಖುಷಿಯಾಗಿರಿಸಿ.
ಧನಸ್ಸು : ನಿಮ್ಮ ಆರೋಗ್ಯ ಸುಧಾರಿಸುತ್ತಿದೆ. ಆದ್ದರಿಂದ ಹೆಚ್ಚು ಭಯ ಬೀಳಬೇಕಾಗಿಲ್ಲ . ಸಜ್ಜನರ ಸಹವಾಸ ಲಾಭದಿಂದ ಹೊಸ ವಿಷಯಗಳತ್ತ ಗಮನ ಹರಿಸುತ್ತೀರಿ.
ಮಕರ : ಬಂಧುಗಳೊಂದಿಗೆ ಜಗಳಕ್ಕಾಗಿ ಕಾಲು ಕೆರೆಯುವುದನ್ನು ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೀರಾ ? ಒಳ್ಳೆ ಯೋಚನೆ. ನೀವು ಮಾಡಬೇಕಾದ ಕೆಲಸಗಳು ತುಂಬಾ ಇರುವುದರಿಂದ ಸೀರಿಯ್ಸಾಗಿರಿ.
ಕುಂಭ : ನೀವು ಸುತ್ತಾಡುವುದನ್ನು ಹೆಚ್ಚಿಸಿಕೊಂಡಿದ್ದೀರಿ. ಆದ್ದರಿಂದ ಜೇಬಿನಲ್ಲಿ ಹಣ ನಿಲ್ಲುವುದಿಲ್ಲ . ಕಲಿಕೆಯ ಮಾರ್ಗವನ್ನು ಕೈ ಬಿಟ್ಟು ತುಂಬಾ ದಿನಗಳಾಗಿವೆ. ಮತ್ತೆ ಆರಂಭಿಸಲು ಇದು ಸುಸಮಯ.
ಮೀನ : ಕಂಕಣಭಾಗ್ಯ ಹತ್ತಿರದಲ್ಲೇ ಇದೆ. ಈಗಾಗಲೇ ಒಮ್ಮೆ ಎಡವಿದ್ದೀರಿ. ಈ ಬಾರಿ ಎಚ್ಚರಾಗಿರಿ. ಇವತ್ತು ನೀವು ನಿರೀಕ್ಷಿಸದ ಮೂಲದಿಂದ ಧನಲಾಭವೂ ಇದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications