Get Updates
Get notified of breaking news, exclusive insights, and must-see stories!

ತಲಕಾಡು: ಕಾವೇರಿಯಲ್ಲಿ ಮುಳುಗಿ ಮೂವರು ಯುವಕರ ಸಾವು

ಮೈಸೂರು : ತಲಕಾಡಿನ ಕಾವೇರಿ ನದಿಯಲ್ಲಿ ಮುಳುಗಿ ಮೂವರು ಯುವಕರು ಗುರುವಾರ ಸಾವನ್ನಪ್ಪಿದ್ದಾರೆ. ಪ್ರವಾಸಾರ್ಥವಾಗಿ ಮೈಸೂರಿನಿಂದ 8 ಜನರ ತಂಡ ತಲಕಾಡಿಗೆ ತೆರಳಿತ್ತು.

ಮೃತಪಟ್ಟ ಯುವಕರನ್ನು ಫರೂ-ಕ್‌(32), ಇರ್ಫಾನ್‌(19) ಹಾಗೂ ರಫಿಕ್‌(17) ಎಂದು ಗುರುತಿಸಲಾಗಿದೆ. ಮುಳುಗುತ್ತಿದ್ದ ಮತ್ತೊಬ್ಬ ಯುವಕನನ್ನು ಪಾರುಮಾಡಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ಎಲ್ಲ ಯುವಕರೂ ಮೈಸೂರಿನ ಮಂಡಿ ಮೊಹಲ್ಲಾದವರು ಎನ್ನಲಾಗಿದೆ. ನೀರಿ-ಗೆ ಬಿದ್ದ ವಾಲಿ-ಬಾ-ಲ್‌ ಎತ್ತಲು ಹೋ-ಗಿ ಈ ಮೂವ-ರು ಮೃತ್ಯು-ಕೂ-ಪ-ಕ್ಕೆ ಸಿ-ಲು-ಕಿ-ದ್ದಾ-ರೆ ಎನ್ನ-ಲಾ-ಗಿ-ದೆ.

ಬಳ್ಳಾರಿ ವರದಿ : ಇಲ್ಲಿಗೆ ಸಮೀಪದ ಹಚ್ಚೊಳ್ಳಿ ಗ್ರಾಮದ ಬಳಿ ಗುರುವಾರ ತುಂಗಭದ್ರಾ ನದಿಯಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಬಾಲಕರನ್ನು ತಿಪ್ಪೇಸ್ವಾಮಿ (12) ಹಾಗೂ ಗಂಗಾಧರ (11) ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕರು ಈಜು ಕಲಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.

(ಇನ್ಫೋ ವರದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+