ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಬೆಂಗಳೂರಿಗೆ ವಾಜಪೇಯಿ, ಅಂದೇ ದೆಹಲಿಗೆ ವಾಪಸ್ಸು

By Staff
|
Google Oneindia Kannada News

ಬೆಂಗಳೂರು : ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮಾರ್ಚ್‌ 11 ರಂದು ಒಂದು ದಿನದ ಅಧಿಕೃತ ರಾಜ್ಯ ಪ್ರವಾಸವನ್ನು ಕೈಗೊಳ್ಳುವರು.

ಪ್ರಧಾನಿಗಳ ಪ್ರವಾಸ ಕಾರ್ಯಕ್ರಮ ಪಟ್ಟಿಯ ಪ್ರಕಾರ, ಮಾರ್ಚ್‌ 11ರ ಭಾನುವಾರ ಬೆಂಗಳೂರಿಗೆ ಆಗಮಿಸುವ ವಾಜಪೇಯಿ ಏಷ್ಯಾ ಸೊಸೈಟಿಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಪ್ರಧಾನಿಗಳಿಂದ ಉದ್ಧಾಟನೆಗೊಳ್ಳುವ ಈ ಕಾರ್ಯಕ್ರಮವನ್ನು ಹೊರತು ಪಡಿಸಿದರೆ, ಉಳಿದ್ಯಾವ ಕಾರ್ಯಕ್ರಮಗಳೂ ಪ್ರಧಾನಿಗಳ ಪ್ರವಾಸ ಸೂಚಿಯಲ್ಲಿಲ್ಲ . ವಾಜಪೇಯಿ ಭಾನುವಾರದಂದೇ ದೆಹಲಿಗೆ ವಾಪಸ್ಸಾಗುವರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X