ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಎಲ್ಲರೊಂದಿಗೆ ನಿಮ್ಮ ಗೆಲುವಿನ ಬಗ್ಗೆ ಅತಿಯಾಗಿ ಮಾತನಾಡಿದರೆ ಕೆಟ್ಟ ಮನುಷ್ಯ ಅಂತ ಅನಿಸಿಕೊಳ್ಳುವುದಿಲ್ಲವೇ ? ಸುಮ್ಮನೇ ಬೇಜಾರಾದರೆ ಒಂದು ಸಿನೆಮಾ ನೋಡಬಾರದೇಕೆ ?ವೃಷಭ :ನೀವು ಮಾಡುವ ಕೆಲಸದ ಬಗ್ಗೆ ನೀರಸ ಮನೋಭಾವ ಬೇಡ. ಪ್ರೀತಿಯಿಂದ ಆ ಕೆಲಸವನ್ನು ಹಚ್ಚಿಕೊಳ್ಳಿ. ಆಗ ಖುಷಿ ತಂತಾನೇ ನಿಮ್ಮ ಬಳಿ ಬರುತ್ತದೆ. ಮನೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಪೇಚಾಡುತ್ತೀರಿ.
ಮಿಥುನ : ಓದು, ಅಧ್ಯಯನಗಳಿಂದ ವಿಮುಖರಾಗಿ ದಿನಗಳಾಯಿತು. ಸ್ನೇಹಿತರೊಂದಿಗೆ ಸುಮ್ಮನೇ ತಗಾದೆ ಮಾಡಿ ಜಗಳ ಕಾಯುವ ಆಸೆಯನ್ನು ತಡೆ ಹಿಡಿಯಿರಿ.
ಕಟಕ : ಆಫೀಸಿನಲ್ಲಿ ಮೇಲಧಿಕಾರಿಗಳ ಪ್ರಶಂಸೆಯಿಂದ ಮನಸ್ಸಿನಲ್ಲಿದ್ದ ಬೇಜಾರನ್ನೆಲ್ಲಾ ಮರೆಯುತ್ತೀರಿ. ವೈಯಕ್ತಿಕ ಕೆಲಸಗಳು ಬಾಕಿ ಉಳಿದು ಜಮಾ ಆಗುತ್ತಿರುವುದರಿಂದ ಹೆದರಿಕೆ ಅಗತ್ಯ ಇಲ್ಲ.
ಸಿಂಹ : ಧನಲಾಭವಿದೆ. ಆದರೆ ಮನೆಯಲ್ಲಿನ ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುವುದು ನಿಧಾನಕ್ಕೆ ನಿಮ್ಮ ಗಮನಕ್ಕೆ ಬರುತ್ತಿರುವುದರಿಂದ ತುಸು ಗಲಿಬಿಲಿಗೊಳ್ಳಲಿದ್ದೀರಿ. ಸುಮ್ಮನೇ ಚಿಂತೆ ಯಾಕೆ? ಎಲ್ಲವೂ ಸರಿ ಹೋಗುತ್ತದೆ.
ಕನ್ಯಾ : ನಿಮ್ಮ ಸಂಗಾತಿಗೆ ನಿಮ್ಮ ಸಾನ್ನಿಧ್ಯ ಅಗತ್ಯ ಎನಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತೀರಿ. ಆದರೆ ಇದುವೇ ಕ್ರುಷಿಯಲ್ ಟೈಮ್.
ತುಲಾ : ಇಂದು ಗೆಲುವು ಎಂಬುದು ನಿಮ್ಮ ಕಿಸೆಯಿಂದ ಆಚೆ ಹೋಗುವುದಿಲ್ಲ. ಆದ್ದರಿಂದ ಬಿಡುವಿರದ ಕೆಲಸಗಳ ನಡುವೆಯೂ ತುಂಬ ಉಲ್ಲಸಿತರಾಗಿರುತ್ತೀರಿ. ಸ್ನೇಹಿತರನ್ನು ಮರೆಯಬೇಡಿ.
ವೃಶ್ಚಿಕ : ಆರೋಗ್ಯ ಸುಧಾರಿಸಿಕೊಂಡು ಖುಷಿಯಾಗಿದ್ದೀರಷ್ಟೇ. ಧನಲಾಭದ ನಿರೀಕ್ಷೆ, ಕನಸುಗಳು ಸದ್ಯಕ್ಕೆ ದೂರವಿದ್ದರೇ ನೆಮ್ಮದಿ. ಮುಂದೊಂದು ದಿನ ಅಚಾನಕ್ ಖುಷಿ ನಿಮ್ಮ ಬಳಿ ಬರಲಿದೆ.
ಧನಸ್ಸು : ಇವತ್ತು ನೀವು ದೇವರ ಕಾರ್ಯಗಳತ್ತ ಹೆಚ್ಚು ಗಮನಕೊಡುತ್ತೀರಿ. ಮನೆ ಮಂದಿಯೆಲ್ಲಾ ಒಂದು ಕಡೆ ಸೇರುವುದರಿಂದ ಮನೆಯಲ್ಲಿ ಸಂಭ್ರಮ ತುಂಬಿರುತ್ತದೆ. ಹಾಗೆ ಜೇಬು ತೂತಾಗಿರುತ್ತದೆ.
ಮಕರ : ಮನೆಯ ನೆನಪು ಕಾಡಿದರೆ ಸದ್ಯಕ್ಕಂತೂ ಯಾವ ದಾರಿಯೂ ಇಲ್ಲ. ಕಡಿಮೆ ಹಣದಲ್ಲಿ ಬದುಕುವುದು ನಿಮಗೇನೂ ಹೊತಸತಲ್ಲವಾದ್ದರಿಂದ ಆರಾಮವಾಗಿರುತ್ತೀರಿ.
ಕುಂಭ : ಷೇರು ವ್ಯವಹಾರಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ನಿಮ್ಮ ಜೇಬಿಗೇನೂ ಸದ್ಯಕ್ಕೆ ಕತ್ತರಿ ಬೀಳುವ ಲಕ್ಷಣ ಇಲ್ಲ. ಆಫೀಸಿನಲ್ಲಿ ಸಹೋದ್ಯೋಗಿಗಳ ನೆರವಿನಿಂದ ಎಲ್ಲ ಕೆಲಸಗಳು ಸಸೂತ್ರವಾಗಿ ನಡೆಯುತ್ತದೆ.
ಮೀನ : ನಿಮ್ಮದೇ ಕಾರುಬಾರು ನಡೆಯುವ ಕಾಲ ಬಂದಿದೆ. ಸಜ್ಜಾಗಿರಿ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಮಗೆ ಅನುಕೂಲವಾಗಿರುವಂತೆ ನೋಡಿಕೊಂಡಿರುವುದು ಅಗತ್ಯ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications