ಕಡಲ ತಡಿಯಲ್ಲಿ ಗುರುವಾರ ಸಂಗೀತದಲೆಗಳ ಬೆಳ್ಳಿ ತೋರಣ
ಮಂಗಳೂರು : ಮಾರ್ಚ್ 8ರ ಗುರುವಾರ ಮಂಗಳೂರಿನ ಟೌನ್ ಹಾಲ್ನಲ್ಲಿ ಸಾಲು ಸಂಗೀತ ಕಾರ್ಯಕ್ರಮಗಳಿವೆ. ಮಂಗಳೂರು ಆಕಾಶವಾಣಿಯ ಬೆಳ್ಳಿ ಹಬ್ಬದ ಪ್ರಯುಕ್ತ ಧಾರವಾಡ ಮತ್ತು ಬೆಂಗಳೂರಿನ ಹಾಡುಗಾರರು ಮಂಗಳೂರ ವೇದಿಕೆಯಲ್ಲಿ ಹಾಡುಗಳ ಬೆಳ್ಳಿ ತೋರಣ ನಿರ್ಮಿಸಲಿದ್ದಾರೆ.
ಬೆಳ್ಳಿ ತೋರಣದ ವೇದಿಕೆಯಲ್ಲಿ ಕನ್ನಡ, ಕೊಂಕಣಿ, ತುಳು ಹಾಡುಗಳ ಸಮ್ಮಿಲನವಿದೆ. ಆರ್ಕೆಸ್ಟ್ರಾ, ಶಾಸ್ತ್ರೀಯ ಹಾಡುಗಳು, ವಾದ್ಯ ಸಂಗೀತಗಳ ವೈವಿಧ್ಯವಿದೆ. ಮತ್ತೆ ಬೇಂದ್ರೆಯ ಭಾವಗೀತೆಗಳಿಂದ ಮೊನ್ನೆ ಮೊನ್ನೆ ಹೊಚ್ಚ ಹೊಸದಾಗಿ ಕವನ ಕಟ್ಟಲಾರಂಭಿಸಿದ ಯುವಕವಿಯ ಹಾಡುಗಳೂ ತೇಲಿ ಬರಲಿವೆ.
ಮಧುರಾ ದೀಕ್ಷಿತ್, ವಸುಂಧರಾ ಗಿರಿಧರ್, ಮೌನೀಶ್ ಕುಮಾರ್ ಛಾವಣಿ ...ಹೀಗೆ ಸುಮಾರು ಐವತ್ತು ಮಂದಿ ಕಲಾವಿದರು ವೇದಿಕೆಯಲ್ಲಿರುತ್ತಾರೆ. ಟಿ.ಜಿ. ಗೋಪಾಲ ಕೃಷ್ಣನ್, ವಸಂತ ಕನಕಾಪುರ, ಎಂ. ಎಸ್. ಗಿರಿಧರ್ ಹಾಡುಗಳಿಗೆ ಸಂಗೀತ ಸಂಯೋಜಿದ್ದಾರೆ.
ಕಡೆಂಗೋಡ್ಲು ಶಂಕರ ಭಟ್ಟ, ಎನ್. ಎಸ್ ಲಕ್ಷ್ಮಿ ನಾರಾಯಣ ಭಟ್ಟ , ಸುಬ್ರಾಯ ಚೊಕ್ಕಾಡಿಯವರ ಕವನಗಳು ವೇದಿಕೆಯಲ್ಲಿ ಅಲೆಯಾಗಲಿವೆ. ಪುರುಸೊತ್ತು ಮಾಡಿಕೊಳ್ಳುತ್ತೀರಲ್ಲವಾ ? ನಿಮಗೇನಾದರೂ ಮಾಹಿತಿ ಬೇಕಿದ್ದರೆ ಮಂಗಳೂರು ಆಕಾಶವಾಣಿಗೆ ಫೋನ್ ಮಾಡಬಹುದು. 0824-211391
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications