ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಮನೆಗೆ ಬರುವ ನೆಂಟರು ಶುಭ ಸಮಾಚಾರ ಹೊತ್ತು ತರುವುದರಿಂದ ಅವರನ್ನು ಕೀಳಾಗಿ ಕಾಣಬೇಡಿ. ಅತಿಥಿ ದೇವೋಭವ ಎಂಬುದನ್ನು ಇವತ್ತು ನೀವು ಪಾಲಿಸುತ್ತೀರಿ.ವೃಷಭ : ಆಫರ್ಗಳು ಬರುತ್ತವೆ, ಖುಷಿ ತರುತ್ತವೆ,ಹಣ ತರುತ್ತವೆ -ಆದರೆ ನಿಮ್ಮ ಮನಸ್ಸು ಎತ್ತಲೋ ಇದೆ. ಅವೆಲ್ಲದರ ಚಿಂತೆ ಬಿಟ್ಟು ವಾಸ್ತವಕ್ಕೆ ಬಂದರೆ ನೀವು ಸಂತಸ ಪಡಬಹುದಾದ ಎಷ್ಟೊಂದು ವಿಷಯಗಳು ಇಲ್ಲಿವೆ !
ಮಿಥುನ : ಈ ನಿರಾಸಕ್ತಿಯಿಂದ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ವಿವರಣೆಗಳು, ಪ್ರಶ್ನೆಗಳನ್ನು ಬಿಡಿಸುತ್ತಾ, ಕಟ್ಟುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ಬಂಧುಗಳ ಪತ್ರ ನಿಮ್ಮನ್ನು ಖುಷಿಯಾಗಿರಿಸುತ್ತದೆ.
ಕಟಕ : ಸಂಗೀತ ಕೇಳುವುದೆಂದರೆ ಇಷ್ಟನಾ...? ಇವತ್ತು ನಿಮಗೆ ಒಳ್ಳೆಯ ಅವಕಾಶ ಇದೆ. ಸಂಜೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳಿ. ಬ್ಯಾಂಕ್, ಷೇರು ಅಂತೆಲ್ಲಾ ಇವತ್ತು ತಲೆ ಕೆಡಿಸಿಕೊಳ್ಳಬೇಡಿ. ನಾಳೆ ಅವುಗಳೆಲ್ಲಾ ಇದ್ದೇ ಇರುತ್ತವೆ ಅಲ್ವ !
ಸಿಂಹ : ಬೆನ್ನು ನೋವಿನ ತೊಂದರೆ ಬಿಟ್ಟರೆ, ಇವತ್ತಿನ ಕೆಲಸಗಳು ವಾಯು ವೇಗದಲ್ಲಿ ನಡೆಯುತ್ತವೆ. ನಿಮ್ಮ ಸಹೋದ್ಯೋಗಿಗಳು ಇವತ್ತು ಖುಷಿಯಿಂದ ನಿಮ್ಮೊಡನೆ ಸಹಕರಿಸುತ್ತಾರೆ.
ಕನ್ಯಾ : ಸೋದರರೊಂದಿಗೆ ಕಲಹವೇಕೆ ? ನೀಟಾಗಿ ಕುಳಿತು ಚರ್ಚೆ ಮಾಡಿ ನಿಮ್ಮ ಸಂಶಯಗಳನ್ನು ಪರಿಹರಿಸಿಕೊಂಡರಾಯಿತು. ಸುಮ್ಮನೇ ಮುಖ ಊದಿಸಿಕೊಳ್ಳಬೇಡಿ.
ತುಲಾ : ದುಡುಕಿ ಮಾತಾಡಿದರೆ ಕೆಲಸ ಕೆಟ್ಟು ಹೋಗುತ್ತದೆ. ಕೆಲವು ಸ್ವಭಾವಗಳನ್ನು ಹಾಗೆಲ್ಲಾ ತಿದ್ದುವುದಕ್ಕಾಗುವುದಿಲ್ಲ. ಮೊಂಡು ವಾದಗಳು ಪ್ರಯೋಜನ ನೀಡುವುದಿಲ್ಲ. ಸಂಗಾತಿಯಾಂದಿಗೆ ಶುಭ ಸಂಜೆ ಕಳೆಯುತ್ತೀರಿ.
ವೃಶ್ಚಿಕ : ಕೋಳಿ ಜಗಳಕ್ಕೆ ವೇದಾಂತದ ಲೇಪ ಯಾಕೆ ? ಇವತ್ತು ಆಫೀಸಿನಲ್ಲಿ ಕೆಲಸದ ಮೂಟೆ ನಿಮ್ಮನ್ನು ಕಾಯುತ್ತಿದೆ. ಸ್ನೇಹಿತರ ಹುಸಿ ಕೋಪ ತಾಪಗಳ ನಡುವೆ ಬಿರಿkು ದಿನ ಬೇಜಾರಿಲ್ಲದೆ ಕಳೆಯುತ್ತದೆ.
ಧನಸ್ಸು : ಸೃಜನ ಶೀಲ ಬರವಣಿಗೆಗಳ ಕೆಲಸ ಆರಂಭಿಸಬೇಕು ಅಂತ ಎಷ್ಟೋ ದಿನದಿಂದ ಅಂದುಕೊಂಡಿರುವುದು ಕಾರ್ಯರೂಪಕ್ಕೆ ಬರಲಿದೆ. ಮನೆಯಲ್ಲಿನ ಶುಭ ಕಾರ್ಯಕ್ಕೆ ಈಗಲೇ ತಯಾರಿ ಆರಂಭಿಸುವ ಉತ್ಸಾಹ ನಿಮ್ಮ ದಿನವನ್ನು ಸುಂದರವಾಗಿಸುತ್ತದೆ.
ಮಕರ : ನಿಮಗನಿಸಿದ್ದನ್ನು ನಿಷ್ಟುರವಾಗಿ ಹೇಳಿದಲ್ಲಿ ಯಾವ ಪರ್ವತವೂ ಬೀಳುವುದಿಲ್ಲ. ಇವತ್ತಿನ ಬಿಡುವನ್ನಾದರೂ ಸದುಪಯೋಗ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಬಂಧುಗಳಿಗೆ ಬೇಸರ ತರುತ್ತೀರಿ.
ಕುಂಭ : ಉದರ ಬೇನೆಯಿಂದ ವೃಥಾ ಖರ್ಚು ಒಂದೆಡೆಯಾದರೆ, ಮತ್ತೊಂದೆಡೆ ಭಯ ಆತಂಕಗಳಿಂದ ಸೊರಗುತ್ತೀರಿ. ಆದರೆ ಸದ್ಯದಲ್ಲಿಯೇ ನಿಮ್ಮ ಬಳಿ ಬರಲಿರುವ ಶುಭ ಸುದ್ದಿ ನಿಮ್ಮನ್ನು ಚೇತರಿಸಿಕೊಳ್ಳುವಂತೆ ಮಾಡುತ್ತದೆ.
ಮೀನ : ಸರತಿಯ ಸಾಲಿನಲ್ಲಿ ಕ್ರಮವಾಗಿ ನಡೆಯಬೇಕು. ಇಲ್ಲದೇ ಇದ್ದಲ್ಲಿ ಮುಂದೆ ಇರುವವರು ಗದರುವುದಿಲ್ಲವೇ ? ದೇವತಾ ಕಾರ್ಯದತ್ತ ನಿಮ್ಮ ಒಲವು ಕಿಸೆ ಖಾಲಿ ಮಾಡುತ್ತದೆ. ಆದರೆ ಸಿಗುವ ಖುಷಿಗೆ ಪಾರವುಂಟೇ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications