ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಸೇರಿದಂತೆ 7ನಗರಗಳಲ್ಲಿ ರೈಲ್ವೆ ಮಾಹಿತಿ ಕೇಂದ್ರ ಸ್ಥಾಪನೆ
ಭೂಕಂಪದ ಪರಿಣಾಮದಿಂದಾಗಿ ರಾಷ್ಟ್ರಾದ್ಯಂತ ರೈಲು ಸಂಚಾರದಲ್ಲಿ ಕೆಲ ಮಟ್ಟಿಗೆ ವ್ಯತ್ಯಯವುಂಟಾಗಿದ್ದು, ಬೆಂಗಳೂರು, ಮುಂಬಯಿ, ನವದೆಹಲಿ, ಚೆನ್ನೈ, ಕೋಲ್ಕತಾ, ಔರಾ ಹಾಗೂ ಅಹಮದಾಬಾದ್ಗಳಲ್ಲಿ ರೈಲ್ವೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ.
ರೈಲ್ವೆ ಕೇಂದ್ರಗಳನ್ನು ಸಂಪರ್ಕಿಸಿ ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಪಡೆಯಬಹುದು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು-
- ಕೋಲ್ಕತಾ : (033) 4397928, (033) 2489494 ಮತ್ತು (033) 6602743
- ನವದೆಹಲಿ : (011) 3405148
- ರೈಲ್ವೆ ಸಚಿವರ ಕಚೇರಿ : (011) 3381213 ಮತ್ತು (011) 3386645
- ಮುಂಬಯಿ : (022) 2017420
- ಚೆನ್ನೈ : (044) 5358164
- ಅಹಮದಾಬಾದ್ : (079) 2111413
- ಬೆಂಗಳೂರು : (080) 2876410
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Story first published: Wednesday, January 24, 2001, 5:30 [IST]