ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಅಪಘಾತದಲ್ಲಿ ಐವರು ಕುಂಭಮೇಳ ಯಾತ್ರಾರ್ಥಿಗಳ ಸಾವು

By Staff
|
Google Oneindia Kannada News

ಕುಂಭ ನಗರ : ಶತಮಾನದ ಏಕೈಕ ಮಹಾ ಕುಂಭಮೇಳ ನಡೆಯುತ್ತಿರುವ ಪವಿತ್ರ ಸ್ಥಳಕ್ಕೆ 30 ಕಿಮೀ ದೂರದ ಹರ್‌ಸೇನ್‌ಗಂಜ್‌ ಬಳಿ ಬುಧವಾರ ರಾತ್ರಿ ಸಂಭವಿಸಿದ ಖಾಸಗಿ ಬಸ್ಸು ಹಾಗೂ ಟ್ರಾಕ್ಟರ್‌ ಟ್ರಾಲಿ ಢಿಕ್ಕಿಯಲ್ಲಿ ಐವರು ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.

ಅಪಘಾತದಲ್ಲಿ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.

ಬಸ್ತಿ ಜಿಲ್ಲೆಯವರಾದ ಈ ದುರ್ದೈವಿ ಯಾತ್ರಾರ್ಥಿಗಳು ತಮ್ಮ ಮನೆಗಳಿಗೆ ವಾಪಸ್ಸಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X