ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.26ರಿಂದ ಕಾರವಾರದಲ್ಲಿ ಪತ್ರಾಗಾರ ಸಪ್ತಾಹ

By Staff
|
Google Oneindia Kannada News

ಕಾರವಾರ : ಗಣರಾಜ್ಯೋತ್ಸವ ದಿನವಾದ ಜನವರಿ 26ರಿಂದ ಇಲ್ಲಿ ನ ಗುರುಭವನದಲ್ಲಿ ಪತ್ರಾಗಾರ ಸಪ್ತಾಹ ನಡೆಯಲಿದೆ. ಕರ್ನಾಟಕ ಪತ್ರಾಗಾರ ನಿರ್ದೇಶನಾಲಯ ಈ ಸಪ್ತಾಹವನ್ನು ಆಯೋಜಿಸಿದೆ. ಸಪ್ತಾಹದ ಅಂಗವಾಗಿ ದಾಖಲೆಗಳ ಪ್ರದರ್ಶನವೂ ನಡೆಯಲಿದೆ.

ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಆರ್‌.ವಿ. ದೇಶಪಾಂಡೆ ಅವರು, ದಾಖಲೆಗಳ ಪ್ರದರ್ಶನವನ್ನು 26ರಂದು ಬೆಳಗ್ಗೆ ಕಾರವಾರದ ಗುರುಭವನದಲ್ಲಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10.30ರಿಂದ ಸಂಜೆ 6-30ರ ವರೆಗೆ ಈ ದಾಖಲೆಗಳು ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X