ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ-ಯಿಂ-ದ ದೇವೇ-ಗೌ-ಡ-ರಿ-ಗೆ ಧಿಕ್ಕಾ-ರ

By Staff
|
Google Oneindia Kannada News

ಧಾರ-ವಾ-ಡ : -ಇ-ಲ್ಲಿ ಬುಧ-ವಾ-ರ ಸಮಾ--ವೇ-ಶ-ಗೊಂ-ಡಿ-ದ್ದ ರೈತ-ರ ರ್ಯಾಲಿ-ಯಾಂ-ದ--ನ್ನು ಉದ್ದೇ-ಶಿ-ಸಿ ಮಾತ-ನಾ-ಡ-ಲು ಮಾಜಿ ಪ್ರಧಾ-ನಿ ಎಚ್‌.ಡಿ. ದೇವೇ-ಗೌ-ಡ ಆಗ-ಮಿ-ಸು-ವ ಸ್ವಲ್ಪ ಹೊತ್ತಿ-ಗೆ ಮು-ನ್ನ , ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ-ಯ ಸದ-ಸ್ಯ-ರಿಂ-ದ ದೇವೇ-ಗೌ-ಡ-ರ ಆಗ-ಮ-ನ-ಕ್ಕೆ ಭಾರೀ ಪ್ರತಿ-ಭ-ಟ-ನೆ ವ್ಯಕ್ತ-ವಾ-ಯಿ-ತು. ರ್ಯಾಲಿ-ಯ ಸ್ಥಳ-ದ-ಲ್ಲಿ ಕೆಲ- ಹೊತ್ತು ಉದ್ರಿ-ಕ್ತ ಪರಿ-ಸ್ಥಿ-ತಿ ಸೃಷ್ಟಿ-ಯಾ-ಗಿ-ತ್ತು .

-ರ್ಯಾಲಿ ನಡೆ-ಯು-ವ ಸ್ಥಳ-ಕ್ಕೆ ದೇವೇ-ಗೌ--ಡ-ರು ಆಗ-ಮಿ-ಸು-ವ ಸ್ವಲ್ಪ ಹೊತ್ತಿ-ಗೆ ಮೊದ-ಲು ಪ್ರ-ತಿ-ಭ-ಟ-ನಾ-ಕಾ-ರ-ರು ದೇವೇ-ಗೌ-ಡ-ರ ಪ್ರತಿ-ಕೃ-ತಿ-ಯನ್ನು ಸುಟ್ಟಾಗ, ರ್ಯಾಲಿ-ಯ ಸ್ಥಳ-ದ-ಲ್ಲಿ ಗೊಂದ-ಲ ಉಂಟಾ-ಯಿ-ತು. ಗುಂಪು ಗುಂ-ಪಾ-ಗಿ ಆಗ-ಮಿ-ಸಿ-ದ್ದ ಉತ್ತ-ರ ಕರ್ನಾ-ಟ-ಕ ಅಭಿ-ವೃ-ದ್ಧಿ ಸಮಿ-ತಿ ಹಾಗೂ ಕಾಂಗ್ರೆ-ಸ್‌ ಮತ್ತು ಬಿಜೆ-ಪಿ ಕಾರ್ಯ-ಕ-ರ್ತ-ರು ದೇವೇ-ಗೌ-ಡ-ರಿ-ಗೆ ಧಿಕ್ಕಾ-ರ ಕೂಗಿ-ದ-ರೆ, ಜಾತ್ಯತೀ-ತ ಜನ-ತಾ-ದ-ಳ-ದ ಕಾರ್ಯ-ಕ-ರ್ತ-ರು ರೈತ ವಿರೋ-ಧಿ ನೀತಿ ಅನು-ಸ-ರಿ-ಸು-ತ್ತಿ-ರು-ವ ಪ್ರಧಾನಿ ವಾಜ-ಪೇ-ಯಿ ಅವ-ರಿ-ಗೆ ಧಿಕ್ಕಾ-ರ ಕೂಗಿ-ದ-ರು.

ಗೊಂದ-ಲ-ದ- ಲಾಭ ಪಡೆ-ದ ಕೆಲ-ವು ಕಿಡಿ-ಗೇ--ಡಿ-ಗ-ಳು ಕಲ್ಲು ತೂರಾ-ಟ-ದ-ಲ್ಲಿ ತೊಡ-ಗಿ-ದ್ದ-ರಿಂ-ದ ಕನಿ-ಷ್ಠ ಮೂ-ವ-ರು ಗಾಯ-ಗೊಂ-ಡ-ರು. ಸ್ಥಳ-ದ-ಲ್ಲೇ ಇದ್ದ ಭಾರೀ ಸಂಖ್ಯೆ-ಯ ಪೊಲೀ-ಸ-ರು ಪರಿ-ಸ್ಥಿ-ತಿ-ಯ-ನ್ನು ಹತೋ-ಟಿ-ಗೆ ತಂದ-ರು. ಪ್ರತಿ-ಭ-ಟ-ನೆ-ಯ-ಲ್ಲಿ ತೊಡ-ಗಿ-ದ್ದ 100 ಜನ-ರ-ನ್ನು -ಪೊ-ಲೀ-ಸ-ರು ಬಂಧಿ-ಸಿ-ದ್ದಾ-ರೆ.

(ಯುಎ-ನ್‌-ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X