ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ನಿಮ್ಮದು ಬಿಸಿನೆಸ್ ಲೈನ್ ಆದರೆ ಇವತ್ತು ಓ.ಕೆ. ಪಾಠ ಪ್ರವಚನದ ದಾರಿಯಾದರೆ ತುಸು ಕಸಿವಿಸಿ.ವೃಷಭ :ಸ್ನೇಹ ಸಹಾಯ ಇಂದು ನಿಮ್ಮ ಮುಂದೆ ಹಾಜರ್. ಸಂಜೆ ವಾಕಿಂಗ್, ವಿಹಾರ ಮಜಾ. ಬೇಜಾರೇಕೆ ?
ಮಿಥುನ : ಅತಿ ಅನುಕಂಪದಿಂದ ನಿಮಗೇ ಸೋಲು. ವೃಥಾ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ಬೇಡ. ನೀವೇ ಸಮಸ್ಯೆಯಾಗಿ ಬದಲಾಗುವುದು ಈ ದಿನದ ಸೋಜಿಗ.
ಕಟಕ : ಬ್ಯಾಂಕ್ , ಕೋರ್ಟ್ ಸಂಚು ಮಾಡುವುದಕ್ಕೆಲ್ಲಾ ಇವತ್ತು ನೀಲಿ ನಕಾಶೆ ಬರೆಯಬಹುದು. ದೈವಬಲವಿದೆ ಆದ್ದರಿಂದ ಸದ್ಯಕ್ಕೆ ಸೋಲಿಲ್ಲ.
ಸಿಂಹ : ಆದರ್ಶಗಳಿಗೆಲ್ಲಾ ಸಮಾಜದಲ್ಲಿ ಮನ್ನಣೆ ಸಿಗುವುದಿಲ್ಲ ಎಂಬ ಬೇಸರ ಸಲ್ಲದು. ನಿಮ್ಮ ಅಧಿಕಾರ ಚಲಾವಣೆ ಎಲ್ಲ ಕಡೆಯೂ ನಡೆಯುವುದಿಲ್ಲ.
ಕನ್ಯಾ : ಅತಿಥಿ ಆಗಮನ. ಮಧ್ಯಾಹ್ನ ಊಟಕ್ಕೆ ಬಂಧುಗಳ ಜೊತೆಯಿದೆ. ಆದರೆ, ಜೇಬು ಸ್ವಲ್ಪ ಹಗುರಾಗಲಿದೆ.
ತುಲಾ : ಆರೋಗ್ಯ ಜೋಪಾನ. ಪ್ರವಾಸ ಎದುರಾಗಬಹುದು. ಪ್ರವಾಸದಲ್ಲಿ ನೀವು ನಿರೀಕ್ಷಿಸಿರದ ಅನಿರೀಕ್ಷಿತ ಹಿತಕರ ಅಚ್ಚರಿಯಾಂದು ಕಾದಿದೆ.
ವೃಶ್ಚಿಕ : ಸಣ್ಣ ಮಕ್ಕಳ ಬಳಿ ತಂಟೆ ಮಾಡುವುದರಿಂದ ಪೇಚಿಗೆ ಸಿಕ್ಕಿ ಕೊಳ್ಳುತ್ತೀರಿ. ನಿಮಗೀಗ ರೆಸ್ಟ್ ಬೇಕು. ಆದರೆ, ಸಿಗುವುದು ಕಷ್ಟ .
ಧನಸ್ಸು :ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ತಯಾರಿ ಸಂಭ್ರಮದಲ್ಲಿ ವ್ಯಸ್ತರಾಗುತ್ತೀರಿ. ಅಂದ ಮೇಲೆ ಸುಸ್ತಾಗುವುದು ಸಹಜ.
ಮಕರ : ನಿರ್ಲಿಪ್ತತೆಯಿಂದ ಬೇರೆಯವರ ಮನಸ್ಸು ಕೆಡುತ್ತದೆ ಎಂಬ ಹೆದರಿಕೆ ಬೇಡ. ನಿಮ್ಮದೇ ತಲೆ, ನಿಮ್ಮದೇ ಕೈ. ಆದರೆ, ಮನಸ್ಸನ್ನು ಎಲ್ಲಿ ಬಿಟ್ಟಿದ್ದೀರಿ?
ಕುಂಭ : ಮಗನೊಂದಿಗೆ ಜಗಳ ಕಾಯುತ್ತೀರಿ. ಸಂಜೆ ಹೊತ್ತಿಗೆಲ್ಲಾ ರಾಜಿಯಾಗಿಬಿಡಿ. ಇಂತಹ ಸಣ್ಣ ಪುಟ್ಟದಕ್ಕೆ ತಲೆ ಕೆಡಿಸಿಕೊಳ್ಳುವುದೇ ?
ಮೀನ : ತಂತ್ರಜ್ಞಾನ, ಸೃಜನ ಶೀಲತೆ ಇಂದು ನಿಮಗೆ ಒಲಿಯುತ್ತದೆ. ಸಂಜೆ ಎಷ್ಟು ಮೋಹಕ ಎಂದು ನೀವು ರೋಮಾಂಚನಗೊಳ್ಳುವುದು ಖಂಡಿತ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications