ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

--ಶ-ಬ-ರಿ-ಮ-ಲೆ ಅಯ್ಯ-ಪ್ಪ -ಸೀ-ಸ-ನ್‌ ಮುಕ್ತಾ-ಯ, ದೇಗು-ಲ-ಕ್ಕೆ ಬೀಗ-ಮು-ದ್ರೆ

By Staff
|
Google Oneindia Kannada News

ಶಬ-ರಿ-ಮ-ಲೆ : ಅಯ್ಯ-ಪ್ಪ ಸ್ವಾಮಿ-ಯ 61 ದಿನ-ಗ-ಳ ಅವ-ಧಿ-ಯ ಮಂಡಲಂ ಮಕ-ರ-ವಿ-ಲ-ಕ್ಕು ಪವಿ-ತ್ರ ಸಮ-ಯ ಮುಕ್ತಾ-ಯ-ಗೊಂ-ಡ ಕಾರ-ಣ, ಶನಿ-ವಾ-ರ ದೇವಾ-ಲ-ಯ-ವ-ನ್ನು ಮುಚ್ಚ-ಲಾ-ಯಿ--ತು.

ಪಂಡಾ-ಲಂ ಕುಟುಂ-ಬ-ದ ಆರ್‌. ರಾಘ--ವ ವರ್ಮ ರಾಜ ಅವ-ರು ಶು-ಕ್ರ-ವಾ-ರ ಮುಂಜಾ-ನೆ ಸ್ವಾ-ಮಿ ಅಯ್ಯ-ಪ್ಪ-ನಿ-ಗೆ ಪೂಜೆ ಸಲ್ಲಿ-ಸಿ-ದ ನಂತ-ರ -ಬೆ-ಳಿ-ಗ್ಗೆ 07.00 ರ ಸುಮಾ-ರಿ-ಗೆ ದೇವಾ-ಲ-ಯ-ಕ್ಕೆ ಬೀಗ-ಮು-ದ್ರೆ ಹಾಕ-ಲಾ-ಯಿ-ತು. ಫೆಬ್ರ-ವ-ರಿ 12 ರಂದು ಮ-ಲ-ಯಾ-ಳಿ ಮಾಸ ಕುಂ-ಭಂ ಪ್ರಯು-ಕ್ತ ದೇವ-ಸ್ಥಾ-ನ-ವ-ನ್ನು ಪುನಃ ತೆರೆ-ಯ-ಲಾ-ಗು-ವು-ದು.

ಈ ಸಲ-ದ - ಮಂಡ-ಲಂ ಮ-ಕ-ರ-ವಿ-ಲ-ಕ್ಕು ಪವಿ-ತ್ರ ಕಾಲ-ದ-ಲ್ಲಿ ಲಕ್ಷಾಂ-ತ-ರ ಭಕ್ತ-ರು -ಶ-ಬ-ರಿ-ಮ-ಲೆ ಯಾತ್ರೆ ಕೈಗೊಂ--ಡು, ಅಯ್ಯ-ಪ್ಪ ದರ್ಶ-ನ ಪಡೆ-ದಿ--ದ್ದಾ-ರೆ. ಜ-ನ-ವ-ರಿ 14 ರ ಮಕ-ರ ಸಂಕ್ರ-ಮ-ಣ-ದಂ-ದು ಶಬ-ರಿ-ಗಿ-ರಿ-ಯ-ಲ್ಲಿ ಗೋಚ-ರಿ-ಸಿ-ದ ಮಕ-ರಜ್ಯೋತಿ-ಯ-ನ್ನು ಲಕ್ಷಾಂ-ತ-ರ ಭಕ್ತ-ರು ವೀಕ್ಷಿ-ಸಿ ರೋಮಾಂ-ಚ-ನ-ಗೊಂ-ಡಿ-ದ್ದ-ರು.

(ಇ-ನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X