ಬಂದ--ಳ್ಳಿ-ಯ-ಲ್ಲಿ ಗೋ-ಲಿ-ಬಾ-ರ್ : ಗುಂಡಿ-ಗೆ ಒಬ್ಬ-ನ ಬಲಿ, ಇಬ್ಬ-ರಿ-ಗೆ ಗಾಯ
ಚಾಮ-ರಾ-ಜ-ನ-ಗ-ರ : ಜಿಲ್ಲೆ-ಯ ಹನೂ-ರು ಸಮೀ-ಪ-ದ ಬಂದ-ಳ್ಳಿಯಲ್ಲಿ ಶುಕ್ರ-ವಾ-ರ ರಾತ್ರಿ ಉದ್ರಿ-ಕ್ತ ಗುಂಪ-ನ್ನು ಚದು-ರಿ-ಸ-ಲು ಪೊಲೀ-ಸ-ರು ನಡೆ-ಸಿ-ದ ಗೋ-ಲಿ-ಬಾ-ರ್-ಗೆ ಒಬ್ಬ ಬಲಿ-ಯಾ-ಗಿ-ದ್ದು , ಇನ್ನಿ-ಬ್ಬ-ರು ಗಾಯ-ಗೊಂ-ಡಿ-ದ್ದಾ-ರೆ. ಗಾಯಾ-ಳು-ಗ-ಳ-ನ್ನು ಕೊ-ಳ್ಳೇ-ಗಾ-ಲ ಸರ್ಕಾ-ರಿ ಆಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದೆ.
ಪ್ರಾಥ-ಮಿ-ಕ ಆ-ರೋ--ಗ್ಯ ಕೇಂದ್ರ-ವೊಂ-ದ-ರ ಉ-ದ್ಘಾ-ಟ-ನೆ-ಯ-ನ್ನು ಗುಂಪೊಂ-ದು ತಡೆ-ಯ-ಲು ಪ್ರಯ-ತ್ನಿ-ಸಿ-ದಾ-ಗ ತಲೆ-ದೋ-ರಿ-ದ ಉದ್ರಿ-ಕ್ತ ಪರಿ-ಸ್ಥಿ-ತಿ-ಯ-ಲ್ಲಿ ಈ ದುರ್ಘ-ಟ-ನೆ ನಡೆ-ದಿ-ದೆ. -ಪ್ರಾ-ಥ-ಮಿ-ಕ ಆರೋ-ಗ್ಯ ಕೇಂದ್ರ -ಸ್ಥಾ-ಪ-ನೆ-ಗೆ ಭೂಮಿ ನೀಡಿ-ದ್ದ ದಾನಿ-ಯ ಹೆಸ-ರು ಆಹ್ವಾ-ನ ಪತ್ರಿ-ಕೆ-ಯ-ಲ್ಲಿ ಬಿಟ್ಟು ಹೋದ-ದ್ದೇ ಈ ಗೊಂದ-ಲ-ಕ್ಕೆ ಕಾರ-ಣ.
-ಉ-ದ್ರಿ-ಕ್ತ-ರ ಗುಂಪ-ನ್ನು ಚದು-ರಿ-ಸ-ಲು ನಡೆ--ಸಿ-ದ ಬೆತ್ತ ಪ್ರಹಾ-ರ ವಿಫ-ಲ-ವಾ-ದ ನಂತ-ರ ಅನಿ-ವಾ-ರ್ಯ-ವಾ-ಗಿ ಗುಂಡು ಹಾರಿ-ಸ-ಬೇ-ಕಾ-ಯಿ-ತು ಎಂದು ಪೊಲೀ-ಸ್ ಮೂಲ-ಗ-ಳು -ತಿ-ಳಿ-ಸಿ-ವೆ. ಬಂದ-ಳ್ಳಿ-ಯ-ಲ್ಲಿ ಪ್ರಸ್ತು-ತ ಪರಿ-ಸ್ಥಿ-ತಿ ನಿಯಂ-ತ್ರ-ಣ-ದ-ಲ್ಲಿ-ದೆ ಎಂದೂ ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.
(ಯುಎ-ನ್-ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications