ಜನವರಿ 15ರಿಂದ ಬೆಂಗಳೂರಿನಲ್ಲಿ ರಂಗಾಯಣ ಸಪ್ತಾಹ
ಬೆಂಗಳೂರು : ಮೈಸೂರಿನ ರಂಗಾಯಣವು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಜನವರಿ 15ರಿಂದ 25ರವರೆಗೆ ನಾಟಕೋತ್ಸವವನ್ನು ನಡೆಸಲಿದೆ.
ಎಂಎಸ್ಐಎಲ್ನ ಸಹಯೋಗದಲ್ಲಿ ನಡೆಯುವ ನಾಟಕೋತ್ಸವವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಸೋಮವಾರದಂದು ಉದ್ಘಾಟಿಸಲಿದ್ದಾರೆ. ಪ್ರತಿ ದಿನ ಸಂಜೆ ಏಳು ಗಂಟೆಗೆ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಈ ಅವಧಿಯಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು-
ಸೋಮವಾರ : ಕುವೆಂಪು ಅವರ ಶೂದ್ರ ತಪಸ್ವಿ, ನಿರ್ದೇಶನ- ರಂಗಾಯಣದ ಸಿ. ಬಸವಲಿಂಗಯ್ಯ
ಮಂಗಳವಾರ : ಕಾರ್ಲೋ ಗೋಲ್ಡೋನಿಯ ಸರ್ವೆಂಟ್ ಆಫ್ ಟು ಮಾಸ್ಟರ್ಸ್ ಆಧಾರಿತ ಪುಗಳೇಂದಿ ಪ್ರಹಸನ, ನಿರ್ದೇಶನ ಪ್ರಸನ್ನ
ಬುಧವಾರ : ಬ್ರೆಕ್ಟ್ನ ದಿ ರೆಸಿಸ್ಟೇಬಲ್ ರೈಸ್ ಆಫ್ ಅರ್ತುರೋಉಇ ನಾಟಕ ‘ಮಟಾಶ್ ರಾಜ’, ನಿರ್ದೇಶನ ಎಂ.ಎಸ್. ಸತ್ಯು
ಗುರುವಾರ : ಶೇಕ್ಸ್ಪಿಯರ್ನ ಒಥೆಲೋ, ನಿರ್ದೇಶನ- ಸಿ.ಜಿ.ಕೆ.
ಜನವರಿ 22 ಮತ್ತು 23ರಂದು, ಗಿರೀಶ್ ಕಾರ್ನಾಡ್ರ ‘ಟಿಪ್ಪುವಿನ ಕನಸುಗಳು’, ನಿರ್ದೇಶನ- ಸಿ. ಬಸವಲಿಂಗಯ್ಯ
ಜನವರಿ 25 : ಬ್ರೆಕ್ಟ್ನ ದಿ ಕಕೇಶಿಯನ್ ಚಾಕ್ ಸರ್ಕಲ್ನ ರೂಪಾಂತರ ಧರ್ಮಪುರಿಯ ಬಳಪದ ವೃತ್ತ , ನಿರ್ದೇಶನ ಸಿ. ಬಸವಲಿಂಗಯ್ಯ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications