ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ವ್ಯಾಪಾರದಲ್ಲಿ ವಿಘ್ನ. ವಿಘ್ನೕಶ್ವರನ ಪೂಜೆಯಿಂದ ಕಷ್ಟ ಪರಿಹಾರ. ಅನಾವಶ್ಯಕ ಗೊಂದಲ. ಮನಸ್ಸಿಗೆ ಕಿರಿಕಿರಿ.
ಮಿಥುನ : ಯಾರು ಏನೇ ಅಂದುಕೊಳ್ಳಲಿ. ನೀವಂತೂ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಿ. ಮುಂದಾಲೋಚನೆ ಅತ್ಯಗತ್ಯ.
ಕಟಕ : ಆರ್ಥಿಕ ವ್ಯವಹಾರದಲ್ಲಿ ಅಡಚಣೆ. ಬೆಟ್ಟದಂತೆ ಬಂದ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ.
ಸಿಂಹ : ನಿಮ್ಮ ಎಲ್ಲ ಅಭಿಲಾಷೆಗಳಿಗೆ ಜಯ. ಆರ್ಥಿಕ ಸಂಕಷ್ಟ ಪರಿಹಾರ. ಆರೋಗ್ಯದ್ದೇ ಸಮಸ್ಯೆ.
ಕನ್ಯಾ : ವಿಪರೀತ ಖರ್ಚು. ಎಷ್ಟು ಹಣ ಬಂದಲೂ ಸಾಲದು. ಕೌಟುಂಬಿಕ ಸಮಸ್ಯೆಗಳು ಕಾಡಲಿವೆ.
ತುಲಾ : ಸತಿ-ಪತಿ, ಪ್ರಣಯಿಗಳಿಗೆ ಆನಂದ. ಪ್ರಯಾಣದಿಂದ ಲಾಭ. ಧನದೇವತೆಯ ಕೃಪೆ. ಲಾಟರಿ ಟಿಕೆಟ್ ಕೊಳ್ಳಬಹುದು.
ವೃಶ್ಚಿಕ : ನಿಮ್ಮ ಅಮೂರ್ತ ಆಲೋಚನೆಗಳಿಗೆ ಕಡಿವಾಣ ಹಾಕಿ. ತಾಳ್ಮೆಯ ಹೆಜ್ಜೆಯಿಂದ ಯಶಸ್ಸು. ಹಿರಿಯ ಅಧಿಕಾರಿಯಿಂದ ಕಿರಿಕಿರಿ.
ಧನಸ್ಸು : ಕೋರ್ಟ್, ಪುಣ್ಯಕ್ಷೇತ್ರ ದರ್ಶನದಿಂದ ಒಳಿತು. ಶತ್ರು ಭಯ. ಕಳ್ಳರ ಕಾಟವೂ ಇದೆ. ಷೇರು ವ್ಯವಹಾರ ಬೇಡ.
ಮಕರ : ಪ್ರಸಾಧನಗಳಿಂದ ಖರ್ಚು. ಕೋರ್ಟ್ - ಕಚೇರಿ ವ್ಯವಹಾರದಲ್ಲಿ ಜಯ. ಮನೆಯಲ್ಲಿ ಸಂತಸದ ವಾತಾವರಣ.
ಕುಂಭ : ಉದ್ಯೋಗ ಕ್ಷೇತ್ರದಲ್ಲಿ ಅಸಮಾಧಾನ. ಹಿರಿಯರ ಸಲಹೆಯಂತೆ ನಡೆದರೆ ಯಶಸ್ಸು.
ಮೀನ : ಓಡಾಟ ಸಾಕು. ನಿಮ್ಮ ಅಪೇಕ್ಷೆಗಳೆಲ್ಲಾ ಈಡೇರುತ್ತವೆ. ವಿಶ್ರಾಂತಿ ಅನಿವಾರ್ಯ. ದುಡುಕಿನ ನಿರ್ಧಾರ ಬೇಡ.
ಮುಖಪುಟ / ಇವತ್ತು... ಈ ಹೊತ್ತು...