ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಹೊಸ ಹೊಸ ಯೋಜನೆಗಳಿಗೆ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ. ಆಪ್ತರಿಂದ ಕೇಡು.
ಮಿಥುನ : ಕೆಲಸ ಮಾಡುವ ಸ್ಥಳದಲ್ಲಿ ಇಲ್ಲದ ಗೊಂದಲ, ಅಸಮಾಧಾನ. ವ್ಯಾಪಾರಸ್ಥರಿಗೆ ಅನುಕೂಲ.
ಕಟಕ : ಕಿರಿಕಿರಿ ಪಿರಿಪಿರಿ ಇಂದು ತಪ್ಪಿದ್ದಲ್ಲ. ಹಗ್ಗವೂ ಹಾವಾಗಿ ಕಚ್ಚುತ್ತದೆ, ಎಚ್ಚರಿಕೆ ಅಗತ್ಯ. ಅನಗತ್ಯ ಸಂಘರ್ಷ ಬೇಡ.
ಸಿಂಹ : ಉದ್ಯೋಗದಲ್ಲಿ ಹಿನ್ನಡೆ, ವಿಪರೀತ ಕೆಲಸ. ಮಾನಸಿಕ ಗೊಂದಲ. ದೇವರ ಪೂಜೆಯಿಂದ ಮನಸ್ಸಿಗೆ ಶಾಂತಿ.
ಕನ್ಯಾ : ನೀವು ಅಂದುಕೊಂಡು ಯೋಜನೆ ಕೈಗೂಡಲಿದೆ. ಸಮಾಧಾನವೇ ಪ್ರಧಾನ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ.
ತುಲಾ : ಭೂ, ಮನೆ ವ್ಯವಹಾರದಲ್ಲಿ ಪ್ರಗತಿ. ವ್ಯವಹಾರದಲ್ಲಿ ಸಮಸ್ಯೆಗಳಿಗೆ ಪರಿಹಾರ. ರಾಜಕೀಯ ವ್ಯಕ್ತಿಗಳಿಂದ ಸಹಾಯ.
ವೃಶ್ಚಿಕ : ಮುಂದಾಲೋಚನೆ ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ನಾಲ್ಕು ಬಾರಿ ಯೋಚಿಸಿ ಹೆಜ್ಜೆ ಇಡಿ. ಪ್ರಯಾಣ ಸಂಭವ.
ಧನಸ್ಸು : ಕೋರ್ಟ್, ವ್ಯಾಪಾರ, ವ್ಯವಹಾರದಲ್ಲಿ ಜಯ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ದೇಹಾಲಸ್ಯ.
ಮಕರ : ತಲೆ ಚಿಟ್ಟು ಹಿಡಿಯುವಷ್ಟು ಯೋಚನೆಗಳು ಕಾಡುತ್ತಿವೆ. ಮನರಂಜನೆಯತ್ತ ಮನಸ್ಸು ತಿರುಗಿಸಿ. ಮಿತ್ರರ ಸಲಹೆಯಿಂದ ಧನಯೋಗ.
ಕುಂಭ : ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಯಶಸ್ಸು, ಪ್ರಣಯಿಗಳಿಗೆ ಸಂತಸದ ದಿನ. ಶುಭಕಾರ್ಯಕ್ಕೆ ಸೋಪಾನ.
ಮೀನ : ಕೂಡಿಟ್ಟ ಸಂಪತ್ತು ನಿಮ್ಮ ಕೈಸೇರಲಿದೆ. ಪಿತ್ರಾರ್ಜಿತ ಆಸ್ತಿಯೂ ನಿಮ್ಮತ್ತ ಬರುತ್ತಿದೆ. ಅತುರ ಸಲ್ಲ.
ಮುಖಪುಟ / ಇವತ್ತು... ಈ ಹೊತ್ತು...