ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾ-ರ್ಥಿ-ನಿ ಆತ್ಮ-ಹತ್ಯೆ ಮಂ-ಡ್ಯ-ದ-ಲ್ಲಿ ಘರ್ಷ-ಣೆ : ನಿಷೇ-ಧಾ-ಜ್ಞೆ

By Staff
|
Google Oneindia Kannada News

ಮಂಡ್ಯ: ವಿ--ದ್ಯಾ-ರ್ಥಿ-ನಿ ಆತ್ಮ-ಹ-ತ್ಯೆ ಘಟ-ನೆ- ಹಿನ್ನೆ-ಲೆ-ಯ-ಲ್ಲಿ ರೊ-ಚ್ಚಿ-ಗೆ-ದ್ದ ಗುಂಪು ಚದು-ರಿ-ಸ-ಲು ಪೊಲೀ-ಸರು ಲಾಠಿ ಪ್ರಹಾ-ರ ಮಾಡಿ ಅಶ್ರು-ವಾ-ಯು ಸಿ-ಡಿ-ಸಿ-ದ ಘಟ-ನೆ ಮಂಡ್ಯ ನಗ-ರ-ದ-ಲ್ಲಿ ಶನಿ-ವಾ-ರ ನಡೆ-ದಿ-ದೆ.

ಗಲ-ಭೆ-ಯಿಂ-ದ ರ-ಣ-ರಂ-ಗ-ವಾ-ಗಿ ಮಾರ್ಪ-ಟ್ಟಿ-ರು-ವ ಮಂಡ್ಯ ಜಿಲ್ಲಾ-ಸ್ಪ-ತ್ರೆ ಆವ-ರ-ಣ ಮತ್ತು ನಗ-ರ-ದ ಕೆಲ ಭಾಗ-ಗ-ಳ-ಲ್ಲಿ ಬಿಗಿ ಬಂದೊ-ಬ-ಸ್ತ್‌ ಮಾ-ಡ-ಲಾ-ಗಿ-ದೆ. ಆಕ್ರೋ-ಷ-ಗೊಂ-ಡ ಜ-ನ-ರು ಅಂಗ-ಡಿ ಮುಂಗ-ಟ್ಟು-ಗ-ಳು, ವಾಹ-ನ-ಗ-ಳು ಮತ್ತು ಮನೆ-ಗ-ಳಿ-ಗೆ ಬೆಂಕಿ ಹಚ್ಚಿ-ದ್ದಾ-ರೆ. ಹಲ-ವು ಬಸ್ಸು-ಗ-ಳ ಗಾಜು-ಗ-ಳ-ನ್ನು ಒಡೆ-ದಿ-ದ್ದಾ-ರೆ ಕೆಲ-ವು ಬಸ್ಸು-ಗ-ಳಿ-ಗೆ ಬೆಂಕಿ-ಯ-ನ್ನೂ ಹಚ್ಚಿ-ದ್ದಾ-ರೆ. ರಸ್ತೆ-ಗ-ಳ-ಲ್ಲಿ ಟೈರು-ಗ-ಳ ರಾಶಿ ಹಾಕಿ ಸುಟ್ಟಿ-ದ್ದ-ರಿಂ-ದ ಇಡೀ ಪಟ್ಟ-ಣ ಹೊಗೆ-ಯಿಂ-ದ ಕವಿ-ದು-ಕೊಂ-ಡಿ-ತ್ತು. ಪರಿ-ಸ್ಥಿ-ತಿ ನಿಯಂ-ತ್ರ-ಣ-ಕ್ಕೆ ಸೋ-ಮ-ವಾ-ರ-ದ-ವ-ರೆ-ಗೆ ನಿ-ಷೇ-ಧಾ-ಜ್ಞೆ ಜಾರಿ-ಗೊ-ಳಿ-ಸ-ಲಾ-ಗಿ-ದೆ. ರಾಜ್ಯ-ದ ಇತ-ರ ಕಡೆಗ-ಳಿಂ-ದ ಹೆಚ್ಚು ಪೊಲೀ-ಸರ-ನ್ನು ಕರೆ-ಸಿ-ಕೊ-ಳ್ಳ-ಲಾ-ಗಿ-ದೆ.

ಘಟ-ನೆ ಹಿನ್ನೆ-ಲೆ : ತಾಲ್ಲೂ-ಕಿ-ನ ಬಿ. ಗೌಡ-ಗೆ-ರೆ-ಯ ಒಕ್ಕ-ಲಿ-ಗ- ಶಿವ-ರಾಂ ಅ-ವ-ರ ಪುತ್ರಿ ಪ್ರತಿ-ಭಾ-ಳ-ನ್ನು, ಹ-ರಿ-ಜ-ನ ಯುವ-ಕ ನವೀ-ನ್‌ ಚುಡಾ-ಯಿ-ಸಿ-ದ್ದ-ರಿಂ-ದ ಮೃತ ಪ್ರತಿ-ಭಾ-ಳ ತಂ-ದೆ ಶಿವ-ರಾ-ಮ್‌ ಮತ್ತು ಅಣ್ಣ ಮಧು ಅವ-ರು- ನವೀ-ನ್‌-ನ-ನ್ನು ಥಳಿ-ಸಿ-ದರು. ಇದ-ರಿಂ-ದ ಎರ-ಡೂ ಕುಟುಂ-ಬ-ಗ-ಳ ನಡು-ವೆ ಘ-ರ್ಷ-ಣೆಯಾಗಿ-ದ್ದ-ರಿಂ-ದ ಇದೇ ತಿಂಗ-ಳ 22ರಂದು ಶಾಂತಿ ಸಭೆ ಕೂಡಾ ನಡೆ-ಯಿ-ತು.

ಈ ಸಂಬಂ-ಧ ಡಿ-ವೈ-ಎ-ಸ್‌-ಪಿ ಜವಾ--ಹರ್‌ -ಹ-ರಿ-ಜ-ನ ಯುವ-ಕ-ನ ಮೇಲೆ ಹಲ್ಲೆ ಮತ್ತು ಜಾತಿ-ನಿಂ-ದ-ನೆ ಆರೋ-ಪ-ದ ಮೇಲೆ ಜಾಮಿ-ನು-ರ-ಹಿ-ತ ಪ್ರಕ-ರ-ಣ ದಾಖ-ಲಿ-ಸಿ ಶಿವ-ರಾ-ಮ್‌ ಮತ್ತು ಮ-ಧು ಅವ-ರು-ಗ-ಳ-ನ್ನು ಜೈಲಿ-ಗೆ ಕಳಿ-ಸಿ-ದ-ರು. ಮನ-ನೊಂ-ದ ಯುವ-ತಿ ಶನಿ-ವಾ-ರ ಮಧ್ಯಾಹ್ನ ವಿಷ ಸೇವಿ-ಸಿ ಆತ್ಮ-ಹ-ತ್ಯೆ ಮಾಡಿ-ಕೊಂ-ಡ-ಳು. ವಿಷ-ಯ ಹ-ರ-ಡು-ತ್ತಿ-ದ್ದಂ-ತೆ ಪ್ರತಿ-ಭಾ-ಳ ಶವ-ವ-ವ-ನ್ನು -ಪ-ರೀ-ಕ್ಷೆಗಾಗಿ ಜಿಲ್ಲಾ-ಸ್ಪ-ತ್ರೆ-ಗೆ ತಂ-ದಿ-ದ್ದ-ರಿಂ-ದ ಅಲ್ಲಿ ಜನ ಜಮಾ-ಯಿ-ಸ-ತೊ-ಡ-ಗಿ-ದ-ರು. ಮೃತ-ಳ ತಂದೆ ಹಾಗೂ ಅಣ್ಣಂ-ದಿ-ರ-ನ್ನು ಬಿಡು-ಗ-ಡೆ ಮಾಡ-ಬೇ-ಕು. ಪ್ರತಿ-ಭಾ-ಳ ಸಾವಿ-ಗೆ ಕಾರ-ಣ-ರಾದ ಡಿವೈ-ಎ-ಸ್‌-ಪಿ ಜವಾ-ಹ-ರ್‌ ಅವ-ರ-ನ್ನು ಅ-ಮಾ-ನ-ತುಗೊಳಿ-ಸು-ವ-ವ-ರೆ-ಗೆ ಪ್ರತಿ-ಭಾ-ಳ ಶವ-ಪ-ರೀ-ಕ್ಷೆಗೆ ಅವ-ಕಾ-ಶ ನೀಡು-ವು-ದಿ-ಲ್ಲ ಎಂದು ಗುಂಪು ಪ್ರತಿ-ಭ-ಟಿ-ಸಿತು.

ವ್ಯಾ-ಪ-ಕ ಬಂದೋ-ಬ-ಸ್ತ್‌ : ಪರಿ-ಸ್ಥಿ-ತಿ ವಿಕೋ-ಪ-ಕ್ಕೆ ಹೋಗು-ತ್ತಿ-ರು-ವು-ದ-ನ್ನು ಗಮ-ನಿ-ಸಿ ಜವಾ---ಹ-ರ್‌ ಅವ-ರ-ನ್ನು ಅಮಾ-ನ-ತು-ಗೊ-ಳಿ-ಸಿ-ರು-ವು-ದಾ-ಗಿ ಪ್ರಕ-ಟಿ-ಸ-ಲಾ-ಯಿ-ತು. ನಂತ-ರ ಉದ್ರಿಕ್ತ-ರ ಗುಂಪು ಜವಾ-ಹ-ರ್‌ ಮೇಲೆ ಕೊಲೆ ಮೊಕ-ದ್ದ-ಮೆ ದಾಖ-ಲಿಬೇ-ಕು ಮತ್ತು ಸ್ಥಳ-ಕ್ಕೆ ಕರೆ-ಸ-ಬೇ-ಕೆಂ-ದು ಒತ್ತಾ-ಯಿ-ಸಿ-ತು. ಸ್ಥಳ-ದಲ್ಲಿರು-ವ ಕೆಲ-ವು ಮುಖಂ-ಡ-ರು ಮತ್ತು ಅಧಿ-ಕಾ-ರಿ-ಗ-ಳ ನಡು-ವೆ ಮಾತು-ಕ-ತೆ ನಡೆ-ಯು-ತ್ತಿ--ದೆ. ಅಂ-ಗ-ಡಿ ಮುಂಗ-ಟ್ಟು-ಗ-ಳು ಮು-ಚ್ಚಿ-ವೆ ಬೆಂ-ಗ-ಳೂ-ರು - ಮೈಸೂ-ರು ಹೆದ್ದಾ-ರಿ-ಯ-ಲ್ಲಿ ಬಿಗಿ ಬಂದೋ-ಬ-ಸ್ತ್‌ ಏರ್ಪ-ಡಿ-ಸ-ಲಾ-ಗಿ-ದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X