ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆೃಸ್ತ ಸಾಹಿ-ತ್ಯ ಹಂಚಿ-ಕೆ-ಗೆ ಪ್ರತಿ-ಭ-ಟ-ನೆ: ಉದ್ರಿ-ಕ್ತ-ರಿಂ-ದ ಚ-ರ್ಚ್‌-ಗೆ ಕಲ್ಲು

By Staff
|
Google Oneindia Kannada News

---ಮಾ-ಲೂ-ರು : ಪಟ್ಟ-ಣ-ದ ಶಾಲೆ-ಗಳ-ಲ್ಲಿ ಕ್ರೆೃಸ್ತ ಸಾಹಿ-ತ್ಯ -ಹಂಚು-ತ್ತಿ-ದ್ದುದ-ನ್ನು ಪ್ರತಿ-ಭ-ಟ-ಸಿ ಚರ್ಚ್‌-ಗೆ ಕಲ್ಲು ತೂರಿ ಕ್ರೆೃಸ್ತ ಸಾಹಿ-ತ್ಯ-ವ-ನ್ನು ಸು-ಟ್ಟ ಘಟ-ನೆ ಶ-ನಿ-ವಾ-ರ ಇಲ್ಲಿ ನಡೆ-ದಿ-ದೆ.

ಇಲ್ಲಿ-ನ ಆದ-ಶ-ರ್ ನಗರ-ದ-ಲ್ಲಿ-ರು-ವ ಕಲ್ವರಿ ಚರ್ಚಿ-ನ-ವ-ರು ಶುಕ್ರ-ವಾ-ರ ಹೊಸ ಒಡಂ-ಬ-ಡಿ-ಕೆ ಎಂಬ ಪುಸ್ತ-ಕ ತಂದು ಪಟ್ಟ-ಣ-ದ ಎಲ್ಲ ಶಾಲಾ ಕಾಲೇ-ಜು-ಗ-ಳ-ಲ್ಲಿ ಹಂಚು-ತ್ತಿ-ದ್ದಾ-ರೆ ಎಂಬ ಸುದ್ದಿ-ಯಿಂ-ದ ವಿದ್ಯಾ-ರ್ಥಿ-ಗ-ಳ ಪೊ-ಷ-ಕ-ರು ಮತ್ತು ಯುವ-ಕ-ರ ಗುಂಪು ಪ್ರತಿ-ಭ-ಟಿ-ಸಿ-ದರು. ಶಾಲೆ-ಯ-ಲ್ಲಿ ಮಕ್ಕ-ಳಿ-ಗೆ ಕೊಟ್ಟ ಪು-ಸ್ತ-ಕ-ಗ-ಳ-ನ್ನು ಸಂಗ್ರ-ಹಿ-ಸಿ ಪಟ್ಟ-ಣ-ದ ಮಹಾ-ರಾ-ಜ ಸರ್ಕ-ಲ್‌ ಬಳಿ ಹಾಗೂ ಇತ-ರ ಕಡೆಗ-ಳ-ಲ್ಲಿ -ಅ-ವು-ಗ-ಳಿ-ಗೆ ಬೆಂಕಿ ಹಚ್ಚಿ-ದ-ರು. ಆದ-ರ್ಶ ನಗ-ರ-ದ-ಲ್ಲಿ-ರು-ವ ಕಲ್ವ-ರಿ ಚರ್ಚ್‌-ನ ಮೇಲೆ ದಾಳಿ ಮಾಡಿ-ದ ಗುಂಪು ಕಲ್ಲು ತೂರಾ-ಟ ನಡೆ-ಸಿ ಕಿಟ-ಕಿ ಗಾಜು-ಗ-ಳ-ನ್ನು ಜಖಂ-ಗೊ-ಳಿ-ಸಿ-ತು. ಚರ್ಚ್‌-ನ-ಲ್ಲಿ-ರು-ವ ವಸ್ತು-ಗ-ಳ-ನ್ನು ಚಲ್ಲಾ-ಪಿ-ಲ್ಲಿ ಮಾಡಿ-ದೆ ಎಂದು ತಿಳಿ-ದು ಬಂದಿ-ದೆ.

ಎರ-ಡು ತಿಂಗ-ಳ ಹಿಂದೆ ಮತಾಂ-ತ-ರ ನಡೆ-ಸ-ಲಾ-ಗು-ತ್ತಿ-ದೆ ಎಂಬ ಆರೋ-ಪ-ದ ಮೇಲೆ ಸಾರ್ವ-ಜ-ನಿ-ಕ-ರ ಗುಂಪು ಚ-ರ್ಚ್‌-ಗೆ ಮುತ್ತಿ--ಗೆ ಹಾಕಿತ್ತು. ಆ-ಗ ಮತಾಂ-ತ-ರ ನ-ಡೆ-ಸು-ವು-ದಿ-ಲ್ಲ ಎಂದು ಭರ-ವ-ಸೆ ನೀಡಿ-ದ್ದ ಚರ್ಚ್‌-ನ ಮು-ಖಂ-ಡ-ರು ಮತ್ತೆ ಪುಸ್ತ-ಕ ಹಂಚು-ವ ಮೂಲ-ಕ ಮತಾಂ-ತ-ರ ಪ್ರಾರಂ-ಭಿಸಿದ್ದಾರೆ ಎಂದು ಪೋಷ-ಕ-ರು ದೂರಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X