ಕಳಂಕಿತ ಆಟಗಾರರ ಬಗ್ಗೆ ಸಿಬಿಐ ನಿರ್ಧಾರ : ನ.29 ರಂದು ಪ್ರಕಟಣೆ
ಮುಂಬಯಿ : ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಆಟಗಾರರ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿರ್ಧಾರವನ್ನು ನ.29 ರಂದು ಪ್ರಕಟಿಸಲಿದೆ.
ತನಿಖೆಗಾಗಿ ಬಿಸಿಸಿಐ ನೇಮಿಸಿರುವ ವಿಶೇಷ ಆಯುಕ್ತ ಮಾಧವನ್ ಅವರು, ನಂ.25 ರಂದು ತಮ್ಮ ತನಿಖಾ ವರದಿಯನ್ನು ಬಿಸಿಸಿಐಗೆ ಸಲ್ಲಿಸಲಿದ್ದಾರೆ. ಅಜರ್, ಮೊಂಗಿಯಾ, ಮನೋಜ್ ಪ್ರಭಾಕರ್, ಜಡೇಜಾ ಹಾಗೂ ಶರ್ಮ ಅವರ ತನಿಖೆ ನಡೆಸಿರುವ ಮಾಧವನ್ ಅವರು, ತಮ್ಮ ತನಿಖೆಯ ಫಲಶ್ರುತಿಯನ್ನು ಸಿಬಿಐ ವರದಿಯಾಂದಿಗೆ ತುಲನೆ ಮಾಡಿದ ನಂತರ ತಮ್ಮ ವರದಿಯನ್ನು ಅಂತಿಮಗೊಳಿಸುವರು. ಅವರ ವರದಿಯನ್ನು ಮೊದಲಿಗೆ ಬಿಸಿಸಿಐನ ಶಿಸ್ತು ಸಮಿತಿಯು ಪರಿಶೀಲಿಸಲಿದೆ. ತನ್ನ ಪರಿಶೀಲನೆಯ ನಂತರ ಕೆಲವು ಶಿಫಾರಸ್ಸುಗಳನ್ನು ಶಿಸ್ತು ಸಮಿತಿ ಕಲ್ಕತ್ತಾದಲ್ಲಿ ನಡೆಯುವ ಬಿಸಿಸಿಐನ ಸಭೆಯ ಮುಂದೆ ಮಂಡಿಸುವುದು.
ನ.29 ರಂದು ಕಲ್ಕತ್ತದಲ್ಲಿ ಬಿಸಿಸಿಐನ ವಿಶೇಷ ಮಹಾಸಭೆ ನಡೆಯಲಿದ್ದು , ಅಲ್ಲಿ ಈ ಬಗ್ಗೆ ವಿಶೇಷ ಚರ್ಚೆ ನಡೆಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ. 5 ಟೆಸ್ಟ್ ಹಾಗೂ 5 ಏಕ ದಿನ ಪಂದ್ಯಗಳನ್ನಾಡಲು ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಆಸ್ಟ್ರೕಲಿಯಾ ತಂಡದ ಪ್ರವಾಸದ ಬಗೆಗೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications