ಸಿಂಡಿಕೇಟ್ ಬ್ಯಾಂಕ್ನ ನಿವೃ-ತ್ತ ಎಜಿಎಂ ಹೆಬ್ಬಾರ್ ನಿಧನ
ಮಣಿಪಾಲ : ಸಿಂಡಿ-ಕೇ-ಟ್ ಬ್ಯಾಂಕಿ-ನ ನಿವೃ-ತ್ತ ಎಜಿ-ಎಂ, ಕುಂದಾ-ಪು-ರ-ದ ಐರೋ-ಡಿ ರಾಮ-ಕೃ-ಷ್ಣ ಹೆಬ್ಬಾ-ರ್ ಇತ್ತೀ-ಚೆ-ಗೆ ನಿಧ-ನ-ರಾ-ದ-ರು. ಅವರಿ-ಗೆ 62 ವರ್ಷ ವಯಸ್ಸಾ-ಗಿ-ತ್ತು .
1961 ರಲ್ಲಿ ಸಿಂಡಿ-ಕೇ-ಟ್ ಬ್ಯಾಂಕ್ ಸೇ-ರಿದ ಹೆಬ್ಬಾ-ರ್,- 1997 ರಲ್ಲಿ ಬ್ಯಾಂಕಿ-ನ ಎಜಿ-ಎಂ ಆಗಿ ನಿವೃ-ತ್ತ-ರಾ-ಗಿ-ದ್ದ-ರು. ಆನಂ-ತ-ರ ಮಹಾ-ರಾ-ಷ್ಟ್ರ ಅಪೆ-ಕ್ಸ್ ಕಾರ್ಪೊ-ರೇ-ಷ-ನ್-ನ-ಲ್ಲಿ ಹಿರಿ-ಯ ಉಪಾ-ಧ್ಯ-ಕ್ಷ-ರಾ-ಗಿ ಕಾರ್ಯ ನಿರ್ವ-ಹಿ-ಸು-ತ್ತಿ-ದ್ದ ಅವ-ರು ವಿವಿ-ಧ ಸಂಘ ಸಂಸ್ಥೆ-ಗ-ಳಿ-ಗೆ ಪದಾ-ಧಿ-ಕಾ-ರಿ-ಗ-ಳಾ-ಗಿ-ದ್ದ-ರು. ತಮ್ಮ ಸೇವಾ-ವ-ಧಿ-ಯ-ಲ್ಲಿ ಬಾ-ಗ್ದಾ-ದಿ-ನ ಸೆಂಟ್ರ-ಲ್ ಬ್ಯಾಂಕ್-ಗೆ ಭೇಟಿ ನೀಡಿ-ದ್ದ ಭಾರ-ತೀ-ಯ ನಿಯೋ-ಗ-ದ-ಲ್ಲಿ ಹೆ-ಬ್ಬಾ-ರ-ರೂ ಒಬ್ಬ-ರಾ-ಗಿ-ದ್ದ-ರು.
ಅರ್ಥ-ಶಾ-ಸ್ತ್ರ-ದ-ಲ್ಲಿ ಎಂಎ ಪದ-ವಿ ಗಳಿ-ಸಿ-ದ್ದ ಹೆಬ್ಬಾ-ರ್ ಅವ-ರ ಅರ್ಥ ವ್ಯವ-ಸ್ಥೆ ಕುರಿ-ತ ಅನೇ-ಕ ಲೇಖ-ನ-ಗ-ಳು ವಿವಿ-ಧ ನಿಯ-ತ-ಕಾ-ಲಿ-ಕೆ-ಗ-ಳ-ಲ್ಲಿ ಪ್ರಕ-ಟ-ವಾ-ಗಿ-ವೆ. -ಪ-ತ್ನಿ, ಇಬ್ಬ-ರು ಪು-ತ್ರಿ-ಯ-ರ-ನ್ನು ಅವ-ರು ಅಗ-ಲಿ-ದ್ದಾ-ರೆ. ಪ್ರಸಿ-ದ್ಧ ಲೇಖ-ಕಿ ವೈದೇ-ಹಿ ಹಾಗೂ ಉಡು-ಪಿ ಜಿಲ್ಲಾ ಕನ್ನ-ಡ ಸಾಹಿ-ತ್ಯ ಪರಿ-ಷ-ತ್ ಅಧ್ಯ-ಕ್ಷ ಎ.ಎಸ್.ಎನ್. ಹೆಬ್ಬಾ-ರ್ ಅವ-ರು ಮೃತ-ರ ಸೋದರಿ- ಸೋದರ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications