ಬುವಾ ಪುರಾಣಮಠರಿಗೆ ಗಾನಯೋಗಿ ಪಂಚಾಕ್ಷರಿಪ್ರತಿಷ್ಠಾನ ಪ್ರಶಸ್ತಿ
ಬೆಂಗ-ಳೂ-ರು : ಗಾನ-ಯೋ-ಗಿ ಶ್ರೀ ಪಂಚಾ-ಕ್ಷ-ರಿ ಪ್ರತಿ-ಷ್ಠಾ-ನ ನೀಡು-ತ್ತಿ-ರು-ವ ರಾಷ್ಟ್ರ ಮಟ್ಟ-ದ ಪ್ರಶ-ಸ್ತಿ-ಗೆ ಗದ-ಗಿ-ನ ಪಂಚಾ-ಕ್ಷ-ರಿ ಗವಾ-ಯಿ-ಗ-ಳ ಶಿಷ್ಯ-ರಾ-ದ ಗ್ವಾಲಿ-ಯ-ರ್ ಘರಾ-ಣ-ದ ಪ್ರಸಿ-ದ್ಧ ಗಾಯ-ಕ ಮೃ-ತ್ಯುಂ-ಜ-ಯ ಬುವಾ ಪುರಾ-ಣಿಮ-ಠ ಆಯ್ಕೆ-ಯಾ-ಗಿ-ದ್ದಾ-ರೆ.
ಬೆಳ-ಗಾ-ವಿ-ಯ ಜಿ.ಎ. ಹೈಸ್ಕೂಲು ಮತ್ತು ಟ್ರೆೃನಿಂ-ಗ್ ಕಾಲೇ-ಜಿ-ನ-ಲ್ಲಿ ಮೇಷ್ಟ್ರಾ-ಗಿ -ಪಾ-ಠ ಹೇಳಿ-ದ ಇವ-ರ ಕೃತಿ-ಯಾಂ-ದು ವಿಶ್ವ-ವಿ-ದ್ಯಾ-ಲ-ಯ-ದ ಪ-ದ-ವಿ ತರ-ಗ--ತಿ-ಗೆ ಪಠ್ಯ-ವಾ-ಗಿತ್ತು. ಅಖಿಲ ಭಾರ-ತ ಗಾಂ-ಧರ್ವ ಮ-ಹಾ ವಿದ್ಯಾಲ-ಯ ಇ-ವ-ರಿ-ಗೆ ಸಂಗೀ-ತ ಅಲಂ-ಕಾ-ರ ಪ್ರಶ-ಸ್ತಿ ನೀಡಿ-ದೆ. ಕರ್ನಾ-ಟ-ಕ ಗಾನ ಕಲಾ ಪರಿ-ಷ-ತ್ತು, ಧಾರ-ವಾ-ಡ-ದ ಸಂಗೀ-ತ ಕಲಾ ನೃತ್ಯ ಅಕಾ-ಡೆ-ಮಿ ಹಾಗೂ ಸಂಗೀ-ತ ಕಲಾ ವಿಕಾ-ಸ ಸಭಾ-ಗ-ಳು ಇವ-ರಿ-ಗೆ ಪ್ರಶ-ಸ್ತಿಗಳ-ನ್ನು ಕೊಟ್ಟು ಗೌರ-ವಿ-ಸಿ-ವೆ.
ದಿವಂ-ಗ-ತ ಬಸ-ವ-ರಾ-ಜ ರಾಜ-ಗು-ರು ಹಾಗೂ ಸಿದ್ಧ-ರಾ-ಮ ಜಂಬ-ಲ-ದಿ-ನ್ನಿಯಂಥ ಕಲಾ-ವಿ-ದ-ರ ಬಂಧು-ಗ-ಳಾ-ದ ಬುವಾ ಅವ-ರಿ-ಗೆ ಪಂಚಾ-ಕ್ಷ-ರಿ ಪ್ರತಿ-ಷ್ಠಾ-ನ ನೀಡ-ಲಿ-ರು-ವ ಪ್ರಶ-ಸ್ತಿ 50 ಸಾವಿ-ರ ರುಪಾ-ಯಿ ನಗ--ದು ಕಾಣಿ-ಕೆ-ಯ-ನ್ನೊ-ಳ-ಗೊಂ-ಡಿ-ದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications