ದ್ರಾವಿ-ಡ್ ಬೆರಳಿಗೆ ಗಾಯ : -ಮಹಮ-ದ್ ಕೈಫ್-ಗೆ ಷಾರ್ಜಾ ಯೋಗ
ಮುಂಬ-ಯಿ : ಷಾರ್ಜಾ ಟೂರ್ನಿ-ಯ-ಲ್ಲಿ ಆಡು-ತ್ತಿ--ರು-ವ ಭಾರ-ತ ಕ್ರಿಕೆ-ಟ್ ತಂಡ-ದ ಉಪ-ನಾ-ಯ-ಕ ರಾ-ಹು-ಲ್ ದ್ರಾವಿ-ಡ್ ಗಾಯ-ಗೊಂ-ಡಿ-ದ್ದು , ಅವ-ರ ಸ್ಥಾ-ನ-ಕ್ಕೆ ಉತ್ತ-ರ ಪ್ರದೇ-ಶ-ದ ಮಹ-ಮ-ದ್ ಕೈಫ್ -ಅ-ವ-ರ- ಹೆಸ-ರ-ನ್ನು ಭಾರ-ತೀ-ಯ ಕ್ರಿಕೆ-ಟ್ ನಿಯಂ-ತ್ರ-ಣ -ಮಂಡ-ಳಿ ಮಂಗಳ-ವಾ-ರ ಪ್ರಕ-ಟಿ-ಸಿ-ದೆ.
ಜಿಂಬಾ-ಬ್ವೆ ವಿರು-ದ್ಧ-ದ ಪಂದ್ಯ-ದ-ಲ್ಲಿ ಫೀ-ಲ್ಡ್ ಮಾಡು-ವಾ-ಗ ದ್ರಾವಿ-ಡ್ ಅವ-ರ ಬೆರ-ಳಿ-ಗೆ ಗಾಯ-ವಾ-ಗಿ-ದೆ, ಅವರಿ-ಗೆ ಕನಿ-ಷ್ಠ ಎರ-ಡು ವಾರ-ಗ-ಳ ವಿಶ್ರಾಂ-ತಿ-ಯ ಅಗ-ತ್ಯ-ವಿ-ರುವು-ದ-ರಿಂ-ದ -ಭಾ-ರ-ತ-ಕ್ಕೆ ವಾಪ-ಸ್ಸಾ-ಗುವ-ರು, ಅವ-ರ ಸ್ಥಾನ-ದ-ಲ್ಲಿ ಆಡ-ಲು ಒಂದೆ-ರ-ಡು ದಿನ-ಗ-ಳ-ಲ್ಲೇ ಕೈಫ್ ಷಾರ್ಜಾ-ಕ್ಕೆ ತೆರ-ಳು-ವ-ರು- ಎಂದು ಬಿಸಿ-ಸಿ-ಐ ಕಾರ್ಯ-ದ-ರ್ಶಿ ಜಯ-ವಂ-ತ ಲೆಲೆ ಬರೋ-ಡಾ-ದ-ಲ್ಲಿ ತಿಳಿ-ಸಿ-ದ್ದಾ-ರೆ.
ನವಂ-ಬ-ರ್ 10 ರಿಂದ ಪ್ರಾರಂ-ಭ-ವಾ-ಗು-ವ ಬಾಂ-ಗ್ಲಾ ವಿರು-ದ್ಧ-ದ ಟೆಸ್ಟ್-ಗೂ ದ್ರಾವಿ-ಡ್ ಲಭ್ಯ-ವಾ-ಗು-ವ ಬಗ್ಗೆ ಅನು-ಮಾ-ನ ವ್ಯಕ್ತ ಪಡಿ-ಸಿ-ದ- ಲೆಲೆ, ಹೊಸ ವಿದೇ-ಶಿ ಕೋ-ಚ್ -ನೇ-ಮಕ ಆಗು-ವ-ವ-ರೆ-ಗೂ ಕೋಚ್ ಸ್ಥಾನ-ದ-ಲ್ಲಿ ಅನ್ಷು-ಮ-ನ್ ಗಾಯ-ಕ್-ವಾ-ಡ್ ಮುಂದು-ವ-ರೆ-ಯು-ವ-ರು ಎಂದು ಸ್ಪಷ್ಟ-ಪ-ಡಿ-ಸಿ-ದ-ರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications