ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಬಂದಿ-ಗ-ಳ ಬಿಟ್ಟ-ರೆ ರಾಜ್‌-ರ-ನ್ನು ಬಿಡು-ತ್ತಾ-ನೆ ಎನ್ನು-ವು-ದ-ಕ್ಕೆ ಏನು ಗ್ಯಾರಂಟಿ?

By Staff
|
Google Oneindia Kannada News

ನವ-ದೆ-ಹ-ಲಿ : 51 ಟಾಡಾ ಬಂದಿ-ಗ-ಳ-ನ್ನು ಬಿ-ಡು-ಗ-ಡೆ ಮಾಡಿ-ದಲ್ಲಿ ದಂತ-ಚೋ-ರ ವೀರ-ಪ್ಪ-ನ್‌ -ವ-ರ-ನ-ಟ ರಾಜ್‌ಕುಮಾ-ರ್‌ ಅವ-ರ-ನ್ನು ಬಿಡು-ಗ-ಡೆ -ಮಾ-ಡು-ತ್ತಾ-ನೆ ಎಂದು ಲಿಖಿ-ತ ಹೇಳಿ-ಕೆ ಕೊಡು-ವಂ-ತೆ ಸಾಲಿ-ಸಿ-ಟ-ರ್‌ ಜನ-ರ-ಲ್‌ ಹರೀ-ಶ್‌ ಸಾಳ್ವೆ ಅ-ವ-ರ-ನ್ನು ಸುಪ್ರಿಂ-ಕೋ-ರ್ಟ್‌ ಬುಧ-ವಾ-ರ ಕೇಳಿ-ದೆ.

ಟಾಡಾ ಬಂದಿ-ಗ-ಳ ಬಿಡು-ಗ-ಡೆ ಕುರಿ-ತ ಅ-ಬ್ದು-ಲ್‌ ಕರೀಂ ತ-ಕ-ರಾ-ರಿ-ನ ವಿಚಾ-ರ-ಣೆ ವೇಳೆ ನ್ಯಾಯ-ಮೂ-ರ್ತಿ ಎಸ್‌.ಪಿ. ಭರೂ-ಚ, 51 ಟಾಡಾ ಬಂದಿ-ಗ-ಳ ಬಿಡು-ಗ-ಡೆ ವೀರ-ಪ್ಪ-ನ್‌ನ ಏಕೈ-ಕ ಬೇಡಿ-ಕೆ-ಯ-ಲ್ಲ. ಅವ-ನ ಉಳಿ-ದ ಬೇಡಿ-ಕೆ-ಗ-ಳ ಈಡೇ-ರಿ-ಕೆ-ಗೆ ಯಾವ ಕ್ರಮ ಕೈಗೊ-ಳ್ಳ-ಲಾ-ಗಿ-ದೆ ಎಂದು ಕರ್ನಾ-ಟ-ಕ ಸರ್ಕಾ-ರ-ವ-ನ್ನು ಪ್ರಶ್ನಿ-ಸಿ-ದ-ರು.

ಕೋರ್ಟಿನ ಅಗ-ತ್ಯ ಈಡೇ-ರಿ-ಸ-ಲು ಹರೀ-ಶ್‌ ಸಾ-ಳ್ವೆ ಮಧ್ಯಾ-ಹ್ನ-ದ-ವ-ರೆ-ಗೆ ಕಾಲಾ-ವ-ಕಾ-ಶ ತೆಗೆ-ದು-ಕೊಂ-ಡಿ-ದ್ದು, ಉನ್ನ-ತ ಅಧಿ-ಕಾ-ರಿ-ಗ-ಳ- ಜೊತೆ ಸ-ಮಾ-ಲೋ-ಚಿ-ಸಿ, ಲಿಖಿ-ತ ಹೇಳಿ-ಕೆ ನೀಡ-ಲಿ-ದ್ದಾ-ರೆ.

(ಇನ್ಫೋ- ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X