ಬರು-ವ ವರ್ಷ--ದಿಂ-ದ ಹೊಸ ಎಂಜಿನಿಯರಿಂಗ್ ಕಾಲೇ-ಜು-ಗ-ಳಿ-ಗೆ ಅನು-ಮ-ತಿ
ಮೈಸೂ-ರು: ಬ-ರು-ವ ಶೈಕ್ಷ-ಣಿ-ಕ ವ-ರ್ಷ-ದಿಂ-ದ ಇನ್ನ-ಷ್ಟು ಎಂಜಿ-ನಿ-ಯಿ-ರಿಂ-ಗ್ ಕಾಲೇ-ಜುಗ-ಳ-ನ್ನು ತೆರೆ-ಯ-ಲು -ಸ-ರ-ಕಾ-ರ ಅನು-ಮ-ತಿ ನೀಡ-ಲಿ-ದೆ ಎಂದು ಉನ್ನ-ತ ಶಿಕ್ಷ-ಣ ಸಚಿ-ವ ಡಾ. ಜಿ. ಪರ-ಮೇ-ಶ್ವ-ರ್ ಹೇಳಿ-ದ್ದಾ-ರೆ.
ಇಲ್ಲಿ ಬುಧ-ವಾ-ರ ನಡೆ-ದೆ ವಿಚಾ-ರ-ಸಂ-ಕಿ-ರ-ಣ-ವೊಂ-ದ-ರ-ಲ್ಲಿ ಭಾ-ಗ-ವ-ಹಿ-ಸಿ-ದ್ದ ಸಚಿ-ವ-ರು, ಹೊಸ ಎಂಜಿ-ನಿಯ-ರಿಂ-ಗ್ ಕಾಲೇ-ಜು- ತೆರೆ-ಯ-ಲು ಅನು-ಮ-ತಿ ಕೋರಿ 43 ಅರ್ಜಿ-ಗ-ಳು ಸರ-ಕಾ-ರ-ಕ್ಕೆ ಬಂದಿ-ದ್ದು, ಇವು-ಗ-ಳ-ಲ್ಲಿ ಕೆಲ-ವುಗ-ಳಿ-ಗೆ ಅನು-ಮ-ತಿ ನೀಡ-ಲಾ-ಗು-ವು-ದು. ತಾಂತ್ರಿ-ಕ ಶಿಕ್ಷ-ಣ-ದಲ್ಲಿ ಮಹಿ-ಳೆ-ಯ-ರ-ನ್ನು ಹೆಚ್ಚಾ-ಗಿ ತೊಡ-ಗಿ-ಸಿ-ಕೊ-ಳ್ಳು-ವ ದೃಷ್ಟಿ-ಯಿಂ-ದ -ಸ-ರ-ಕಾ-ರಿ ಮಹಿ--ಳಾ ಪಾ-ಲಿಟೆ-ಕ್ನಿ-ಕ್ಗಳ-ನ್ನು ತೆರೆ-ಯ-ಲು ಸರ-ಕಾ-ರ ನಿ-ರ್ಧ-ರಿ-ಸಿ-ದೆ ಎಂದು ತಿಳಿ-ಸಿ-ದ್ದಾ-ರೆ.
ನಿಲ-ರ್-ಕ್ಷ್ಯ ಇಲ್ಲ : ಮಾಹಿ-ತಿ ತಂತ್ರ-ಜ್ಞಾ-ನ ಆಧ-ರಿ-ತ ಶಿಕ್ಷ-ಣ ನೀಡ-ಲು ಸರ-ಕಾ-ರ ಬದ್ದ-ವಾ-ಗಿ-ದ್ದು, ಈಗ ಬೇಡಿ-ಕೆ-ಯಿ-ರು ಮಾಹಿ-ತಿ ತಂ--ತ್ರ--ಜ್ಞ-ರ ಬೇಡಿ-ಕೆ ಪೂರೈ-ಸು-ವ ನಿ-ಟ್ಟಿ-ನ-ಲ್ಲಿ ಶಿಕ್ಷ-ಣ ತಜ್ಞರು ನೆರ-ವಾ-ಗ-ಬೇ-ಕೆಂ-ದು ಮ-ನ-ವಿ ಮಾಡಿ-ದ್ದಾ-ರೆ. ಮಾಹಿ-ತಿ ತಂತ್ರ-ಜ್ಞಾ-ನ-ಕ್ಕೆ ಹೆಚ್ಚು ಒತ್ತು ನೀಡು-ವ ಮೂಲ-ಕ ಬೇರೆ ಕ್ಷೇತ್ರ-ಗ-ಳ-ನ್ನು ಸರ-ಕಾ-ರ ನಿರ್ಲ-ಕ್ಷಿ-ಸು-ವು-ದೆಂ-ಬ ಭೀತಿ ಬೇಡ ಎಂದ ಸಚಿ-ವ-ರು, ಇಂಗ್ಲೀ-ಷೇ-ತ-ರ ಭಾಷೆ ಬಳ-ಸು-ವ ದೇಶ-ಗ-ಳಾ-ದ ಜರ್ಮ-ನಿ, ಜಪಾ-ನ್ ಮತ್ತು ಫ್ರಾನ್ಸ್-ಗ-ಳಲ್ಲಿ ಸಹ ಮಾಹಿ-ತಿ ತಂತ್ರ-ಜ್ಞಾ-ನದ ಬೇಡಿ-ಕೆ ಹೆಚ್ಚಾ-ಗು-ತ್ತಿ-ದ್ದು, ಸ್ಪರ್ಧೆ-ಯೂ ಇದೆ ಆದ್ದ-ರಿಂ-ದ ಇಂಥ ಬೆಳ-ವ-ಣಿ-ಗೆ-ಗ--ಳ ಹಿನ್ನ-ಲೆ-ಯ-ಲ್ಲಿ ಮಾಹಿ-ತಿ ತಂತ್ರ--ಜ್ಞಾ-ನ-ಕ್ಕೆ ಒತ್ತು ಕೊಡು-ವು-ದು ಅನಿ-ವಾ-ರ್ಯ ಎಂದು ಹೇಳಿ--ದ್ದಾ-ರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications