Get Updates
Get notified of breaking news, exclusive insights, and must-see stories!

-ಆ-ರ್‌-ಟಿಪಿ-ಸ್‌ ಏಳ-ನೇ ಘಟ-ಕ-ದ ಯೋ-ಜ-ನೆ-ಗೆ ಬಹು-ಪ-ಕ್ಷೀ-ಯ ಒಪ್ಪಂ-ದ

ಬೆಂಗ-ಳೂ-ರು : ಕರ್ನಾ-ಟ-ಕ ವಿದ್ಯು-ತ್‌ ನಿಗ-ಮ, ಮೂಲ-ಭೂ-ತ ಸೌಲ-ಭ್ಯ ಅಭಿ-ವೃ-ದ್ಧಿ ನಿಗ-ಮ ಹಾಗೂ ಕರ್ನಾ-ಟ-ಕ ವಿದ್ಯು-ತ್‌ ಪ್ರಸ-ರ-ಣ ನಿಗ-ಮ-ಗ-ಳು 639.68 ಕೋಟಿ ರುಪಾ-ಯಿ ಅಂದಾ-ಜಿ-ನ ರಾಯ-ಚೂ-ರು ಶಾಖೋ-ತ್ಪ-ನ್ನ ಸ್ಥಾವ-ರ-ದ ಏಳನೇ ಘಟ-ಕ-ದ ಸ್ಥಾಪ-ನೆ-ಯ ಬಹು-ಪಕ್ಷೀ-ಯ ಯೋಜ-ನೆ-ಗೆ ಅಂಕಿ-ತ -ಹಾ-ಕು-ವು--ದ-ರೊಂ-ದಿ-ಗೆ ವಿದ್ಯು-ತ್‌ ಸುಧಾ-ರ-ಣಾ ಯೋಜ-ನೆ-ಯ ನಿಟ್ಟಿ-ನ-ಲ್ಲಿ ರಾಜ್ಯ ಮ-ತ್ತೊಂ--ದು ಹೆಜ್ಜೆ ಮುನ್ನ-ಡೆ-ಯಿ-ತು.

-ಕ-ರ್ನಾ-ಟ-ಕ ವಿದ್ಯು-ತ್‌ ನಿಗ-ಮ-ದ ವ್ಯವ-ಸ್ಥಾ-ಪ-ಕ ನಿದೇ-ರ್-ಶ-ಕ ಜೋತಿ ರಾಮ-ಲಿಂ-ಗಂ, ಇಂ-ಧ-ನ ಇಲಾ-ಖೆ ಪ್ರಧಾ-ನ ಕಾರ್ಯ--ದ-ರ್ಶಿ ಪಿ.ಎಸ್‌.ಎಸ್‌. ಥಾಮ-ಸ್‌, ಐಡಿ-ಎ-ಫ್‌-ಸಿ ಅಧ್ಯ-ಕ್ಷ ದೀಪ-ಕ್‌ -ಪ-ರೇ-ಖ್‌ ಹಾಗೂ ಕೆಪಿ-ಟಿ-ಸಿ-ಎ-ಲ್‌ ಅಧ್ಯ-ಕ್ಷ ವಿ.ಪಿ. ಬಳಿ-ಗಾ-ರ್‌ ಅವ-ರು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರ ಸಮ್ಮು-ಖ-ದ-ಲ್ಲಿ ಅಕ್ಟೋಬ-ರ್‌ 18 ರಂದು ಕಾಂಗ್ರೆ-ಸ್‌ ಅಧ್ಯ-ಕ್ಷೆ ಸೋನಿ-ಯಾ ಅವ-ರು ಉದ್ಘಾ-ಟಿ-ಸು-ವ ಯೋಜ-ನೆ-ಗೆ ಅಂಕಿ-ತ ಹಾಕಿ-ದ-ರು. 28 ತಿಂಗ-ಳ-ಲ್ಲಿ ಕಾಮ-ಗಾ-ರಿ ಪೂರ್ಣ-ಗೊ-ಳ್ಳು-ವು-ದು.

ಮುಂದಿ-ನ ನಾಲ್ಕು ವರ್ಷ-ಗ-ಳ-ಲ್ಲಿ ಇಂಧ-ನ ಕ್ಷೇತ್ರ-ದ-ಲ್ಲಿ-ನ ಸುಧಾ-ರ-ಣಾ ಕಾರ್ಯ-ಗ-ಳಿ-ಗಾ-ಗಿ ವಿಶ್ವ-ಬ್ಯಾಂ-ಕ್‌ 6200 ಕೋಟಿ ರುಪಾ-ಯಿ ಸಾಲ ನೀಡ-ಲಿ-ದೆ ಎಂದು ಮುಖ್ಯ-ಮಂ-ತ್ರಿ ಕೃಷ್ಣ ಈ ಸಂದ-ರ್ಭ-ದ-ಲ್ಲಿ ಹೇಳಿ-ದ-ರು. ಬಳ್ಳಾ-ರಿ-ಯ-ಲ್ಲಿ 500 ಮೆಗಾ-ವ್ಯಾ-ಟ್‌ ಸಾಮ-ರ್ಥ್ಯ-ದ ಶಾಖೋತ್ಪ-ನ್ನ ವಿದ್ಯು-ತ್‌ ಸ್ಥಾವ-ರ-ದ ವಿಜ-ಯ-ನ-ಗ-ರ ವಿದ್ಯು-ತ್‌ ಯೋಜ-ನೆ-ಯ-ನ್ನು ಕಾರ್ಯ-ಗ-ತ-ಗೊ-ಳಿ-ಸ-ಲು ಕೆಪಿ-ಸಿ-ಎ-ಲ್‌-ನೊಂ-ದಿಗೆ ಖಾಸ-ಗಿ ಕಂಪ-ನಿ-ಗ-ಳು ಕೈ ಜೋಡಿಸ-ಬೇ-ಕು ಎಂದು ಮುಖ್ಯ-ಮಂ-ತ್ರಿ ಕ-ರೆ ನೀಡಿ-ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+