ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌-ಕು-ಮಾ-ರ್‌ ಸಹಿ-ತ ಮೂವ-ರು ಒತ್ತೆ-ಯಾ-ಳು-ಗ-ಳು ಚೆನ್ನೈ-ನ-ತ್ತ ?

By Staff
|
Google Oneindia Kannada News

ಚೆನ್ನೈ : ಭಾನು-ವಾ-ರ ರಾತ್ರಿ ರಾಜ್‌-ಕು-ಮಾ-ರ್‌ ಸಹಿತ ಮೂವ-ರು ಒ-ತ್ತೆ-ಯಾ-ಳು-ಗ-ಳ-ನ್ನು ವೀರ-ಪ್ಪ-ನ್‌ ಬಿಡು-ಗ-ಡೆಗೊ-ಳಿ-ಸಿ-ದ್ದು, ಅವ--ರು ಸಂಧಾ-ನ-ಕಾ-ರ-ರೊಂ-ದಿ-ಗೆ ಚೆನ್ನೈ-ನತ್ತ ತೆರ-ಳಿ-ದ್ದಾ-ರೆಂ-ದು ಈ-ರೋ-ಡ್‌-ನ ಮೂಲ-ಗ-ಳು ತಿಳಿ-ಸಿ-ವೆ.

-ಸಂ-ಧಾ-ನ-ಕಾ-ರ-ರಾ-ದ ನೆಡು-ಮಾ-ರ-ನ್‌, ಕಲ್ಯಾ-ಣಿ, ಸುಕು-ಮಾ-ರ-ನ್‌ ಹಾಗೂ ಗೋಪಾ-ಲ್‌ ಅವ-ರು ಸೋಮ-ವಾ-ರ ಬೆಳಿ-ಗ್ಗೆ ರಾಜ್‌ ಅವ-ರ-ನ್ನು ತಮಿ-ಳು-ಮಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರ ನಿವಾ-ಸ-ಕ್ಕೆ ಕರೆ- ತ-ರು--ವರೆಂ-ದು ವರ-ದಿ-ಗ-ಳು ತಿಳಿ-ಸಿ-ವೆ. ಆದ-ರೆ, ತಮಿ-ಳು-ನಾ-ಡು ಸರ್ಕಾ-ರ-ವಾ-ಗ-ಲೀ, ತಮಿ-ಳು ದೇಶೀ-ಯ ಇಯ-ಕ್ಕಂ ಕಚೇ-ರಿ-ಯ ಮೂಲ-ಗ-ಳಾ-ಗ-ಲೀ ರಾಜ್‌ ಬಿಡು-ಗ-ಡೆ-ಯ ವರ-ದಿ-ಯ-ನ್ನು ಖಚಿ-ತ-ಪ-ಡಿ-ಸಿ-ಲ್ಲ .

(ಇನ್ಫೋ ವಾರ್ತೆ)

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X