-ಬಾ-ಬಾ-ಬು-ಡ-ನ್-ಗಿ-ರಿ: ದತ್ತ-ಮಾ-ಲೆ ಅಭಿ-ಯಾ-ನ ಸಪ್ತಾ-ಹ ಯಶ-ಸ್ವಿ
ಚಿಕ್ಕಮಗಳೂರು : ಬಾಬಾಬುಡನ್ಗಿರಿಯ ದತ್ತ ಪೀಠದಲ್ಲಿ ಭಾನುವಾರ ನಡೆದ ದತ್ತ ಮಾಲೆ ಅಭಿಯಾನ ಸಪ್ತಾಹದ ಸಮಾರೋಪದ ಕೊನೆಗೆ ನಡೆದ ಲಘು ಲಾಠಿ ಪ್ರಹಾರದ ಹೊರತಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ದತ್ತಪೀಠದಲ್ಲಿ ವಿಶೇಷ ದತ್ತ ಹೋಮ, ಪಡಿ ಅರ್ಪಣೆ, ಧರ್ಮ ಜಾಗೃತಿ ಸಭೆ ಮತ್ತು ಮಾಲೆ ವಿಸರ್ಜನೆ ಸಂಕಲ್ಪಗಳು ಕ್ರಮವಾಗಿ ನಡೆದವು. ಸುಮಾರು 3000ಕ್ಕೂ ಹೆಚ್ಚು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹುಲಿ ಭೇಟಿ : ದತ್ತ ಪೀಠದಲ್ಲಿ ಹೋಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಣ್ಣಳತೆಯ ದೂರದಲ್ಲಿ ಹುಲಿಯಾಂದು ಬಂದು ನಿಂತಿತ್ತು. ದತ್ತ ಹೋಮ ಪೂರ್ತಿಯಾಗುವವರೆಗೆ ದೂರದಿಂದಲೇ ದತ್ತ ಹೋಮವನ್ನು ವೀಕ್ಷಿಸಿದ ಹುಲಿ ನಂತರ ತನ್ನ ಪಾಡಿಗೆ ತೆರಳಿತು. ಈ ಘಟನೆಯಿಂದಾಗಿ ರೋಮಾಂಚನಗೊಂಡ ಭಕ್ತರು ಜಯ ಘೋಷ ಕೂಗಿದರು.
ಮುಂಜಾಗೃತಾ ಕ್ರಮವಾಗಿ ದತ್ತ ಪೀಠದ ಸುತ್ತ ಬಿಗಿ ಬಂದೋಬಸ್ತು ಮಾಡಲಾಗಿತ್ತು. ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ಆರು ಕಿ ಮೀ. ದೂರದಿಂದ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉರ್ದು ಭಾಷೆಯ ಕಮಾನಿನ ಮೇಲೆ ಕೇಸರಿ ಧ್ವಜ ಎಸೆದುದರಿಂದ ಉಂಟಾದ ಗಲಭೆಯನ್ನು ತಡೆಯಲು ಪೊ-ಲೀ-ಸ-ರು ಲಘು ಲಾಠಿ ಪ್ರಹಾರ ಮಾಡಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications