ತೀರ್ಥೋ-ದ್ಭ-ವ ವೀಕ್ಷ-ಣೆ-ಗೆ ವಿಶೇ-ಷ ಬಸ್ ವ್ಯವ-ಸ್ಥೆ
ಬೆಂಗ-ಳೂ-ರು : ಮಂ-ಗ-ಳ-ವಾ-ರ (ಅ.17) ದಂದು ತಲ-ಕಾ-ವೇ-ರಿ-ಯ-ಲ್ಲಿ ಸಂಭ-ವಿ-ಸು-ವ ತೀರ್ಥೋ-ದ್ಭ-ವ-ದ ವೀಕ್ಷ-ಣೆ-ಗೆ ಕರ್ನಾ-ಟ-ಕ ರಾಜ್ಯ ಪ್ರವಾ-ಸೋ-ದ್ಯ-ಮ ಅಭಿ-ವೃದ್ಧಿ ನಿ-ಗ-ಮ-ವು ವಿ-ಶೇ-ಷ ಬಸ್ ವ್ಯವ-ಸ್ಥೆ-ಯ-ನ್ನು ಮಾಡಿ-ದೆ.
ತಲ-ಕಾ-ವೇ-ರಿ-ಯ ಜೊತೆ-ಗೆ ಭಾಗ-ಮಂ-ಡ-ಲ-ಕ್ಕೂ ಪ್ರವಾ-ಸಿ-ಗ-ರ-ನ್ನು ಕರೆ-ದೊ-ಯ್ಯು-ವ ವ್ಯವ-ಸ್ಥೆ ಮಾಡ-ಲಾ-ಗಿ-ದ್ದು, ಪ್ರತಿ ಸೀಟಿ-ಗೆ 500 ರುಪಾ-ಯಿ ನಿಗ-ದಿ-ಪ-ಡಿ-ಸ-ಲಾ-ಗಿ-ದೆ. ಸಾರ್ವ-ಜ-ನಿ-ಕ-ರು ಸೌಲ-ಭ್ಯ--ದ ಪ್ರಯೋ-ಜ-ನ ಪಡೆ-ಯ-ಬೇ-ಕೆಂ-ದು ನಿಗ-ಮ-ದ ವಾಣಿ-ಜ್ಯ ವಿಭಾ-ಗಾ-ಧಿ-ಕಾ-ರಿ ಕೆ.ಎಸ್. ವಿಜ-ಯ-ದೇ-ವ್ ಕೋರಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications