ಗಂಧ ಕದ್ದು ಸಾಗಿ-ಸಿ-ದ ಇಬ್ಬ-ರಿ-ಗೆ 6 ವರ್ಷ ಜೈ-ಲು
ಕಾರ-ವಾ-ರ : ಶ್ರೀಗಂ-ಧ ಹಾಗೂ ಸಾಗು-ವಾ-ನಿ ಕಟ್ಟಿ-ಗೆ-ಯ-ನ್ನು ಅಕ್ರ-ಮ-ವಾಗಿ ಸಾಗಿಸು-ತ್ತಿ-ದ್ದ ಆರೋ-ಪ ಎದು-ರಿ-ಸಿ-ದ್ದ ಇ-ಬ್ಬ-ರಿ-ಗೆ ಹಳಿ-ಯಾ-ಳ-ದ ಪ್ರಥ-ಮ ದರ್ಜೆ ನ್ಯಾಯಿ-ಕ ದಂಡಾ-ಧಿ-ಕಾ-ರಿ (ಜೆ.ಎಂ.ಎಫ್.ಸಿ) ಗ-ಳು 6 ವರ್ಷ-ಗ-ಳ ಕಠಿ-ಣ ಕಾರಾ-ಗೃ-ಹ- ಶಿ-ಕ್ಷೆ ಮತ್ತು 20 ಸಾವಿ-ರ ರುಪಾ-ಯಿ ದಂಡ ವಿಧಿ-ಸಿ-ದ್ದಾ-ರೆ. ದಂಡ ಕಟ್ಟ-ಲು ತಪ್ಪಿ-ದ-ಲ್ಲಿ ಮತ್ತೆ 6 ವರ್ಷ-ಗ-ಳ ಸಾದಾ ಸೆರೆ-ವಾ-ಸ-ದ ಶಿಕ್ಷೆ ವಿಧಿ-ಸಿ-ದ್ದಾ-ರೆ.
ಅಕ್ರ-ಮ ಸಾಗಾ-ಣಿ-ಕೆ ಪ್ರಕ-ರ-ಣಕ್ಕೆ ಸಂಬಂ-ಧಿ-ಸಿ-ದಂ-ತೆ 1996 ರ ಜು-ಲೈ-ನ-ಲ್ಲಿ ಹಳಿ-ಯಾ-ಳ-ದ ಬಾಲಾ-ಜಿ ಹಾಗೂ ಶ್ರೀಕಾಂ-ತ್ ಹನು-ಮಂ-ತ ಹಳೇ-ಬಂ-ಡಿ ಎಂಬು-ವ-ವ-ರೇ ಶಿಕ್ಷೆ-ಗೆ ಒಳ-ಗಾ-ದ-ವ-ರು. ಅರ-ಣ್ಯಾ-ಧಿ-ಕಾ-ರಿ ಸುಧಾ-ಕ-ರ ದಾನ-ಪ್ಪ-ನ-ವ-ರ ಅವ-ರು 1996 ಜುಲೈ 6 ರಂದು ನಡೆ-ದ ದಾಳಿ-ಯ-ಲ್ಲಿ ಈ ಇಬ್ಬ-ರ-ನ್ನು ಬಂಧಿ-ಸಿ-ದ್ದ-ರು.
(ಕಾರ-ವಾ-ರ ಪ್ರತಿ--ನಿ-ಧಿ-ಯಿಂದ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications