ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾಗಿ ಕೆ. ರಾಮಸ್ವಾಮಿ ಅವಿರೋಧ ಆಯ್ಕೆ
ಬೆಂಗಳೂರು :ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ (ಎಫ್.ಕೆ.ಸಿ.ಸಿ.ಐ) ಅಧ್ಯಕ್ಷರಾಗಿ ಕೆ. ರಾಮಸ್ವಾಮಿ ಅವರು ಶುಕ್ರವಾರ ಆಯ್ಕೆ ಆದರು.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಒಕ್ಕೂಟದ 83ನೇ ವಾರ್ಷಿಕ ಮಹಾ ಸಭೆಯಲ್ಲಿ ರಾಮಸ್ವಾಮಿ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸತ್ಯನಾರಾಯಣ ಸ್ವಾಮಿ ಅವರು ಉಪಾಧ್ಯಕ್ಷರನ್ನಾಗಿಯೂ, ಕೆ.ಎನ್. ಜಯಲಿಂಗಪ್ಪ ಅವರು ಖಜಾಂಚಿಯಾಗಿಯೂ ಆಯ್ಕೆ ಆದರು. ಇವರ ಅಧಿಕಾರಾವಧಿ ಒಂದು ವರ್ಷ. (ಯು.ಎನ್.ಐ)
Comments
Story first published: Friday, September 29, 2000, 5:30 [IST]