ನಷ್ಟದಲ್ಲಿರೋ ಉದ್ಯಮಗಳನ್ನು ಮುಚ್ಚಬೇಡಿ, ಜೀವಕೊಡಿ- ಖರ್ಗೆ
ಮಂಗ-ಳೂ-ರು : ಉದಾ-ರೀ-ಕ-ರ-ಣ, ಜಾಗ-ತೀ-ಕ-ರ-ಣ ಹಾಗೂ ಖಾಸ-ಗೀ-ಕ-ರಣ-ಗ-ಳು ಆರ್ಥಿ-ಕ ಪ್ರಗ-ತಿ-ಗೆ ಅಗ-ತ್ಯ ಎಂದು ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಪ್ರತಿ-ಪಾ-ದಿ-ಸಿ-ದ್ದಾ-ರೆ.
ದೇಶ-ದ-ಲ್ಲಿ ಕಾರ್ಮಿ-ಕ-ರು -ಕೆ-ಳ ಹಂತ-ದ-ಲ್ಲಿ-ದ್ದಾ-ರೆ. ಕಾರ್ಮಿ-ಕ-ರ ಬಗ್ಗೆ ಇಂದೇ ಯೋಚಿ-ಸ-ದಿ-ದ್ದ-ರೆ ಮುಂದಿ-ನ ದಿನ-ಗ-ಳ-ಲ್ಲಿ ಪರಿ-ಸ್ಥಿ-ತಿ -ಗಂ-ಭೀ-ರ-ವಾ-ಗ-ಲಿ-ದೆ. ಉದಾ-ರೀ-ಕ-ರ-ಣ, ಜಾಗ-ತೀ-ಕ-ರ-ಣ ಹಾಗೂ ಖಾಸ-ಗೀ-ಕ-ರ-ಣ-ಗ-ಳಿ-ಗೆ ಮಾನ-ವೀ-ಯ ಸ್ಪರ್ಶ ನೀಡು-ವ ಮೂಲ-ಕ ಅವ-ರ-ನ್ನು ಮೇ-ಲೆ-ತ್ತ-ಬೇ-ಕಿ-ದೆ ಎಂದು ಖರ್ಗೆ ಹೇಳಿ-ದ್ದಾ-ರೆ. ಇಂಡಿ-ಯ-ನ್ ನ್ಯಾಶ-ನ-ಲ್ ಟ್ರೇಡ್ ಯೂನಿ-ಯ-ನ್ ಕಾಂಗ್ರೆ-ಸ್ (ಇಂಟ-ಕ್) ನ 79 ನೇ ರಾಷ್ಟ್ರೀ-ಯ ಅಧಿ-ವೇ-ಶ-ನ-ವ-ನ್ನು ಭಾನು-ವಾ-ರ ಉದ್ಘಾ-ಟಿ-ಸಿ ಅವ-ರು ಮಾತ-ನಾಡು-ತ್ತಿ-ದ್ದ-ರು.
ಸಾರ್ವ-ಜ-ನಿ-ಕ ರಂಗದ ಉದ್ಯ-ಮ-ಗ-ಳ-ನ್ನು ಬೆಳೆ-ಸು-ವು-ದು ಅಗ-ತ್ಯ. ಆದ್ದ-ರಿಂ-ದ ನಷ್ಟ-ದ-ಲ್ಲಿರು-ವ -ಉ-ದ್ಯ-ಮ-ಗ-ಳ-ನ್ನು ಮುಚ್ಚು-ವ ಬದ-ಲು ಪುನ-ಶ್ಚೇ-ತ-ನ-ಗೊ-ಳಿ-ಸ-ಬೇ-ಕು ಎಂದು ಖರ್ಗೆ ಹೇಳಿ-ದ-ರು. ಇಂಟ-ಕ್ ಮತ್ತ-ಷ್ಟು ಬಲ-ಗೊ-ಳ್ಳಬೇ-ಕು ಹಾಗೂ ಹೆಚ್ಚು ಕ್ರಿಯಾ-ಶೀ-ಲ-ಗೊ-ಳ್ಳಬೇ-ಕು ಎಂದ-ರು.
ಸಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸಿ-ದ್ದ ಇಂಟ-ಕ್ ಅಧಿ-ವೇ-ಶ-ನ-ದ ಸ್ವಾಗ-ತ ಸಮಿ-ತಿ ಅಧ್ಯ-ಕ್ಷೆ ಮಾರ್ಗ-ರೆ-ಟ್ ಆಳ್ವಾ ಅವ-ರು ವಿಶ್ವ ವ್ಯಾಪಾ-ರ ಸಂಘ-ಟ-ನೆ, ಬಲಿ-ಷ್ಠ-ರ ಉಳಿ-ವು ಹಾಗೂ ಬಂಡ-ವಾ-ಳ ಹಿಂತೆ-ಗೆ-ತ-ಗ-ಳು ಇಂದಿ-ನ ಮಾರು-ಕ-ಟ್ಟೆ-ಯ ಸ್ಲೋಗ-ನ್-ಗ-ಳಾ-ಗಿ-ದ್ದು ನಾವು ಕವ-ಲು ದಾರಿ-ಯ-ಲ್ಲಿ-ದ್ದೇ-ವೆ ಎಂದ-ರು. ಉದಾ-ರೀ-ಕ-ರ-ಣ ಹಾಗೂ ಖಾಸ-ಗೀ-ಕ-ರ-ಣ-ದ ಲೋಪ ದೋಷ-ಗ-ಳ-ನ್ನು ತಕ್ಷ-ಣ ಸರಿ-ಪ-ಡಿ-ಸ-ದಿ-ದ್ದ-ರೆ ಮುಂದೆ ಸ್ಫೋ-ಟ-ಕ ಸ್ಥಿತಿ ಎದು-ರಾ-ದೀ-ತು ಎಂದು ಅವ-ರು ಎಚ್ಚ-ರಿ-ಸಿ-ದ-ರು. ಇಂ-ಟ-ಕ್-ನ -ರಾ-ಜ್ಯಾ-ಧ್ಯ-ಕ್ಷ ಎನ್.ಎಂ.ಅ-ಡ್ಯಂ-ತಾ-ಯ, ಉಪಾ-ಧ್ಯ-ಕ್ಷ ಶಿವ-ಲಿಂ-ಗ-ಯ್ಯ, ಸಚಿ-ವ-ರಾ-ದ ಬಿ. ರಮಾ-ನಾ-ಥ ರೈ, ಬಿಹಾ-ರ-ದ ಇಂಧ-ನ ಸಚಿ-ವ ರಾಜೇಂ-ದ್ರ ಸಿಂಗ್, ಅಂತ-ರ-ರಾ-ಷ್ಟ್ರೀ-ಯ ಕಾರ್ಮಿ-ಕ ಸಂಘ-ಟ-ನೆ-ಯ ನಿರ್ದೇ-ಶ-ಕಿ ಮೇರಿ ಜಾನ್ಸ-ನ್, ಇಂಟ-ಕ್ನ ರಾಷ್ಟ್ರೀ-ಯ ಅಧ್ಯ-ಕ್ಷ ಸಂಜೀ-ವ ರೆಡ್ಡಿ ವೇದಿ-ಕೆ-ಯ-ಲ್ಲಿ-ದ್ದ-ರು. ದೇಶ-ದ ವಿವಿ-ಧೆ-ಡೆಗ-ಳಿಂ-ದ ಬಂದ 1200 ಕ್ಕೂ ಹೆಚ್ಚು ಪ್ರತಿ-ನಿ-ಧಿ-ಗ-ಳು ಸಮ್ಮೇ-ಳ-ನ-ದಲ್ಲಿ ಭಾಗ-ವ-ಹಿ-ಸಿ-ದ್ದಾ-ರೆ.
(ಮಂಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications