ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಂಚಿನ ಪದಕಕ್ಕೆ ಗುರುಚರಣ್ಗೆ ಇನ್ನೊಂದು ಗೆಲವು ಸಾಕು
ಸಿಡ್ನಿ : ಭಾರತದ ಬಾಕ್ಸರ್ ಗುರುಚರಣ್ಸಿಂಗ್ ಭಾನುವಾರ 81 ಕೆ.ಜಿ. ವಿಭಾಗದ ಪುರುಷರ ಕ್ವಾರ್ಟರ್ಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುಚರಣ್ಗೆ ಕಂಚಿನ ಪದಕ ದಕ್ಕಿಸಿಕೊಳ್ಳಲು ಇನ್ನೊಂದು ಪಂದ್ಯ ಗೆದ್ದರೆ ಸಾಕು. ಭಾನುವಾರ ನಡೆದ ಬಾಕ್ಸಿಂಗ್ನಲ್ಲಿ ದಕ್ಷಿಣ ಆಫ್ರಿಕದ ಡ್ಯಾನಿ ವೆಂಟರ್ ಅವರನ್ನು ನಾಲ್ಕನೇ ಸುತ್ತು ಮುಗಿಯಲು ಇನ್ನೂ 27 ಸೆಕೆಂಡುಗಳಿರುವಂತೆಯೇ ಹೊಡೆದುರುಳಿಸಿದರು. 23 ವರ್ಷದ ಗುರುಚರಣ್ 10-3ರಲ್ಲಿ ಗೆದ್ದರು.
(ಇನ್ಫೋ ವಾರ್ತೆ)
Comments
Story first published: Sunday, September 24, 2000, 5:30 [IST]