ಶಿವ-ಮೊ-ಗ್ಗ ಮಾರು-ಕ-ಟ್ಟೆ-ಗೆ ವಿದೇ-ಶೀ ಅಡಿ-ಕೆ
ಶಿವ-ಮೊ-ಗ್ಗ : ನಗ-ರ-ದ ಅ-ಡಿ-ಕೆ ಮಾರು-ಕ-ಟ್ಟೆ-ಗೆ ಸರ-ಬ-ರಾ-ಜಾ-ಗು-ತ್ತಿ-ರು-ವ ವಿದೇ-ಶೀ ಅಡಿ-ಕೆ ಪೂರೈ-ಕೆ-ಯ-ನ್ನು ತಡೆ-ಯು-ವಂ-ತೆ ಬಿಜೆ-ಪಿ -ಪ-ಕ್ಷ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅವ-ರ-ನ್ನು ಒತ್ತಾ-ಯಿ-ಸಿ-ದೆ.
ಶಿವ-ಮೊ-ಗ್ಗ-ದ ಮಾರು-ಕ-ಟ್ಟೆ-ಗೆ -ಮ-ಲೇ-ಶಿ-ಯಾದ ಅಡಿ-ಕೆ ಪೂರೈ-ಕೆ-ಯಿಂ-ದ, -ಮಾ-ರು-ಕ-ಟ್ಟೆ-ಯ-ಲ್ಲಿ ಸ್ಥ-ಳೀ-ಯ ಅಡಿ-ಕೆ ಬೆಲೆ ಕುಸಿ-ಯು-ತ್ತಿ-ದೆ, ಇದ-ರಿಂ-ದಾ-ಗಿ ಸ್ಥಳೀ-ಯ ಅಡಿ-ಕೆ ಬೆಳೆ-ಗಾ-ರ-ರು ಕಂಗಾ-ಲಾ-ಗಿ-ದ್ದಾ-ರೆ ಎಂದು ಪಕ್ಷ ಆರೋ-ಪಿ-ಸಿ-ದೆ. ವಿದೇ-ಶೀ ಅಡಿ-ಕೆ ಸರ-ಬ-ರಾ-ಜಿ-ನ-ಲ್ಲಿ ಪಾಲು-ದಾ-ರ-ರಾ-ಗಿ-ರು-ವ ಅಧಿ-ಕಾ-ರಿ-ಗ-ಳ ಮೇಲೆ ಕ್ರಮ ಕೈಗೊ-ಳ್ಳು-ವಂ-ತೆ ಪಕ್ಷ ಆಗ್ರ-ಹಿ-ಸಿ-ದೆ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications