ಗುರು-ವಾ-ರ ಬೆಳಿ-ಗ್ಗೆ ಚಲ-ನ-ಚಿ-ತ್ರ ಕಲಾ-ವಿ-ದ-ರ ಭಾರೀ ಮೆರ-ವ-ಣಿ-ಗೆ-ಗೋ-ಕಾ-ಕ್ ಚಳ-ವ-ಳಿ-ಯ ಕ-ಲಾ-ವಿ-ದ-ರ ಮೆರ-ವ-ಣಿ-ಗೆ-ಯ ನೆನ-ಪು
ಬೆಂಗ-ಳೂ-ರು : ಸೆಪ್ಟಂ-ಬ-ರ್ 21 ರಂದು ನಡೆ-ಸ-ಲು ಉದ್ದೇ-ಶಿ-ಸಿ-ರು-ವ ಚಲ-ನ-ಚಿ-ತ್ರ ಉದ್ಯ-ಮ-ದ ಮೌನ ಮೆ-ರ-ವ-ಣಿ-ಗೆ- ಕಾರ್ಯ-ಕ್ರ-ಮ-ಕ್ಕೆ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಅನು-ಮ-ತಿ ಕೊಟ್ಟಿ--ದ್ದು, ಇದ-ರಿಂ-ದಾ-ಗಿ ಮೌನ ಮೆರ-ವ-ಣಿ-ಗೆ ನಡೆ-ಯು-ವ- ಬಗೆ-ಗಿ-ದ್ದ ಅನು-ಮಾ-ನ-ಗ-ಳಿ-ಗೆ ತೆರೆ-ಬಿ-ದ್ದಿ-ದೆ.
-ಮೆರ-ವ-ಣಿ-ಗೆ-ಯ-ಲ್ಲಿ ಸುಮಾ-ರು 5 ಸಾವಿ-ರ ಉದ್ಯ-ಮ-ದ ಪ್ರತಿ-ನಿ-ಧಿ--ಗ-ಳು ಭಾಗ-ವ-ಹಿ-ಸು-ವ ನಿರೀ-ಕ್ಷೆ-ಯಿ-ದೆ. ಕೆಂ-ಪೇ-ಗೌ-ಡ ರಸ್ತೆ-ಯ-ಲ್ಲಿ-ರು-ವ ಬಸ-ಪ್ಪ ಪಾರ್ಕ್-ನಿಂ-ದ ರಾಜ-ಭ-ವ-ನ-ದ-ವ-ರೆ-ಗೆ ನಡೆ-ಯು-ವ ಮೆರ-ವ-ಣಿ-ಗೆ-ಯ-ಲ್ಲಿ ಕಲಾ-ವಿ-ದ-ರು, ನಿರ್ಮಾ-ಪ-ಕ-ರು, ನಿರ್ದೇ-ಶ-ಕ-ರು, ತಂತ್ರ-ಜ್ಞ-ರು ಸೇರಿ-ದಂ-ತೆ ಉದ್ಯ-ಮ-ದ ಎಲ್ಲಾ ವರ್ಗ-ದ-ವ-ರು ಹಾಗೂ ಕಿರು-ತೆ-ರೆ-ಯ ಕಲಾ-ವಿ-ದ-ರು, ತಂತ್ರ-ಜ್ಞ-ರು ಭಾಗ-ವ-ಹಿ-ಸು-ವ-ರು. ಬೆಳಿ-ಗ್ಗೆ 10 ಗಂಟೆ-ಗೆ ಪ್ರಾರಂ-ಭ-ವಾ-ಗು-ವ ಮೆರ-ವ-ಣಿ-ಗೆ ಸುಮಾ-ರು ನಾಲ್ಕು ಗಂಟೆ-ಗ-ಳ ಕಾಲ ನಡೆ-ಯ-ಲಿ-ದೆ.
ಮೆರ-ವ-ಣಿ-ಗೆ- ಸಂಪೂ-ರ್ಣ ಶಾಂತಿ-ಯು-ತ-ವಾ-ಗಿ-ರು-ತ್ತ-ದೆ ಹಾಗೂ ಯಾವು-ದೇ ಅಹಿ-ತ-ಕ-ರ ಘಟ-ನೆ-ಗ-ಳಿ-ಗೆ ಆಸ್ಪ-ದ ನೀಡು-ವು-ದಿ-ಲ್ಲ ಎಂ-ದು ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್. ಚಂದ್ರ-ಶೇ-ಖ-ರ್ ಭರ-ವ-ಸೆ ನೀಡಿ-ದ್ದಾ-ರೆ. ಈ ಮೊದ-ಲು ನಗ-ರ-ದ-ಲ್ಲಿ ಸೆ. 25 ರವ-ರೆ-ಗೆ ನಿಷೇ-ದಾ-ಜ್ಞೆ ಜಾರಿ-ಯ-ಲ್ಲಿ-ರು-ವು-ದ-ರಿಂ-ದ ಮೆರ-ವ-ಣಿ-ಗೆ-ಗೆ ಅನು-ಮ-ತಿ ನೀಡ-ಲು ನ-ಗ-ರ ಪೊಲೀ-ಸ್ ಕಮೀ-ಷ-ನ-ರ್ ಟಿ. ಮಡಿ-ಯಾ-ಳ್ ನಿ-ರಾ-ಕ-ರಿ-ಸಿ--ದ್ದ-ರು.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications