ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಬಿಡು-ಗ-ಡೆ ಹಾರೈ-ಕೆ ಭಿತ್ತಿ-ಪ-ತ್ರ ಬಿಡು-ಗ-ಡೆ ಮಾಡಿ-ದ ಕರೀಂ

By Staff
|
Google Oneindia Kannada News

ಮೈಸೂ-ರು : ಟಾಡಾ ಬಂ-ದಿ-ಗ-ಳ ಬಿಡು-ಗ-ಡೆ-ಗೆ ತಕ-ರಾ-ರೆ-ತ್ತಿ-ರು-ವ ನಿವೃ-ತ್ತ ಡಿವೈಎಸ್‌-ಪಿ ಅ-ಬ್ದು-ಲ್‌ ಕರೀಂ, ರಾಜ್‌ ಶೀಘ್ರ-ವಾ-ಗಿ ಬಿಡು-ಗ-ಡೆ-ಯಾ-ಗ-ಲಿ ಎಂದು ಹಾರೈ-ಸು-ವ ಭಿತ್ತಿಪ-ತ್ರ-ಗ-ಳ-ನ್ನು ಭಾನು-ವಾ-ರ ಬಿಡು-ಗ-ಡೆ ಮಾ-ಡಿ-ದ್ದಾ-ರೆ.

ಒಂ-ಟಿ-ಕೊ-ಪ್ಪ-ಲ್‌ ಕನ್ನ-ಡ ಗೆಳೆ-ಯ-ರ ಬಳ-ಗ ಹಾಗೂ ಇಟ್ಟಿ-ಗೆ-ಗೂ-ಡಿ-ನ ಕನ್ನ-ಡ ರಾಜ್ಯೋ-ತ್ಸ-ವ ಸಮಿ-ತಿ ಭಿತ್ತಿ-ಪ-ತ್ರ-ಗ-ಳ-ನ್ನು ಮುದ್ರಿ-ಸಿ-ವೆ. ರಾಜ್‌ ಬಿಡು-ಗ-ಡೆ- ವಿಳಂ-ಬ-ಕ್ಕೆ ಕಾರ-ಣ-ವಾ-ಗಿ-ರು-ವ ವ್ಯಕ್ತಿ-ಯಿಂ-ದ-ಲೇ ಅವ-ರ ಶೀ-ಘ್ರ ಬಿಡು-ಗ-ಡೆ-- ಹಾರೈ-ಕೆ-ಯ ಭಿತ್ತಿ-ಪ-ತ್ರ ಬಿ-ಡು--ಗ-ಡೆ ಮಾಡಿ-ಸಿ-ರು-ವು-ದು ವಿಶೇ-ಷ-ವೇ ಸರಿ.

ಮಕ್ಕ-ಳ ಧರ-ಣಿ : ಅಖಿಲ ಕರ್ನಾ-ಟ-ಕ ರಾಜ್‌ ಅ-ಭಿ--ಮಾ-ನಿ-ಗ-ಳ ಸಂಘ-ವು ಕೆ.ಆರ್‌. ವೃತ್ತ-ದ ಬಳಿ ನಡೆ-ಸು-ತ್ತಿ-ರು-ವ ಧರ-ಣಿ-ಯ-ಲ್ಲಿ ಶನಿವಾ-ರ ಸಿಕೆ-ಸಿ ಕಾನ್ವೆಂ-ಟಿ-ನ -ಪು-ಟಾ-ಣಿ-ಗ-ಳೂ ಪಾ-ಲ್ಗೊಂ-ಡಿ-ದ್ದ-ರು. ಡಾ. ರಾಜ್‌ ತಾತ ಬೇಗ ಬಾ, ನ-ರ-ಹಂ-ತ-ಕ ವೀರ-ಪ್ಪ-ನ್‌-ನಿಂ-ದ ಬಿಡು-ಗ-ಡೆ-ಯಾ-ಗ-ಲಿ, ವೀರ-ಪ್ಪ-ನ್‌-ಗೆ ಧಿಕ್ಕಾ-ರ- ಬೇಕೇ ಬೇಕು ಅಣ್ಣಾ-ವ್ರು ಬೇಕು ಎಂಬಿ-ತ್ಯಾ-ದಿ ಘೋಷ-ಣೆ-ಗ-ಳ-ನ್ನು ಮಕ್ಕ-ಳು ಕೂಗಿ-ದ-ರು.

ಪರ್ಯಾ-ಯ ಮಾರ್ಗ ಅನು-ಸ-ರಿ-ಸ-ಲಿ : ನ್ಯಾಯಾ-ಲ-ಯ-ಗ-ಳ ತೀರ್ಪಿ-ಗೆ ಕಾಯ-ದೆ, ರಾಜ್‌ ಅವ-ರ ಆರೋ-ಗ್ಯ-ದ ದೃಷ್ಟಿ-ಯಿಂ-ದ ಪ-ರ್ಯಾ-ಯ ಮಾರ್ಗ ಅನು-ಸ-ರಿ-ಸುವಂ-ತೆ ಮುಖ್ಯ-ಮಂ-ತ್ರಿ-ಗ-ಳಿ-ಗೆ ನಿರ್ದೇ-ಶ-ನ ಕೊಡು-ವಂ-ತೆ ರಾಜ್ಯಪಾಲೆ ರಮಾ-ದೇ-ವಿ ಅವ-ರಿ-ಗೆ ಕನ್ನ-ಡ ಚಳ-ವ-ಳಿ-ಗಾ-ರ-ರು - ಮನ-ವಿ ಪತ್ರ ಸಲ್ಲಿ-ಸಿ-ದ್ದಾ-ರೆ. ತಾಯೂ-ರು -ವಿ-ಠ್ಠ-ಲ--ಮೂ-ರ್ತಿ, ಮೂಗೂ-ರು ನಂಜುಂ-ಡ-ಸ್ವಾ-ಮಿ ಹಾಗೂ ಎಂ.ಜಯ-ರಾ-ಂ -ಸ-ಲ್ಲಿ-ಸಿ-ರು-ವ ಮನ-ವಿ-ಯ-ಲ್ಲಿ, ರಾಜ್ಯ-ದ ಜನ-ತೆ ಸರ್ಕಾ-ರ-ದ ಭರ-ವ-ಸೆ-ಯ-ನ್ನು ನಂಬಿ-ದೆ. ಆದ್ದ-ರಿಂ-ದ ಅವ-ರ ಶೀಘ್ರ ಬಿಡು-ಗ-ಡೆ-ಗೆ ತಕ್ಷ-ಣ ಗಮ-ನ-ಹ-ರಿ-ಸ-ಬೇ-ಕು ಎಂದು ಆಗ್ರ-ಹಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X